ವಿಚಾರ ಸಾಹಿತ್ಯ: ಪ್ರಕಟಿತ ಲೇಖನಗಳಿಗೆ ಆಹ್ವಾನ

2 years ago

ಬೆಂಗಳೂರು: ೨೦೨೪ ಇಸವಿಯಲ್ಲಿ ಪ್ರಕಟವಾದ ‘ವಿಚಾರ ಸಾಹಿತ್ಯ’ ಲೇಖನಗಳ ಗ್ರಂಥ ಪ್ರಕಟಿಸುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆವರ್ತಕ ಯೋಜನೆ. ಈ ಬಾರಿ ಗ್ರಂಥ ಸಂಪಾದಿಸುವ ಅವಕಾಶ ನನ್ನದು. ೨೦೨೪ ರ ಸಾಲಿನಲ್ಲಿ, ಪ್ರಕಟಗೊಂಡ ವಿಚಾರ ಸಾಹಿತ್ಯದ ತಮ್ಮ ಲೇಖನಗಳನ್ನು ಪತ್ರಿಕೆಗಳ ಹೆಸರು, ದಿನಾಂಕ ಮತ್ತು ತಮ್ಮ ಒಪ್ಪಿಗೆ ಪತ್ರ ಸಮೇತ ಕಳಿಸಲು ಸಾಹಿತಿ ಸಂಗಾತಿಗಳಲ್ಲಿ ಕೋರಿಕೆ. ಆಯ್ಕೆಯಾದ ಲೇಖನಗಳಿಗೆ ಅಕಾಡೆಮಿ ಸೂಕ್ತ ಗೌರವಧನ ನೀಡಲಿದೆ.

ವಿಳಾಸ : ಮಲ್ಲಿಕಾರ್ಜುನ ಕಡಕೋಳ “ಕಂಫರ್ಟ್ ಶಾಂತಿ” ಡೋ. ನಂ: 201, ಎರಡನೇ ಮಹಡಿ, ನಂ. 14, 2ನೇ ಕ್ರಾಸ್, ಶ್ರೀನಿವಾಸ ಕಾಲೊನಿ, ಲಾಲ್ ಬಾಗ್ ಮಿಷನ್ ರೋಡ್ ಬೆಂಗಳೂರು – 560027
ಮೊ : 9341010712  ಇ -ಮೇಲ್ ವಿಳಾಸ : mallikarjunakadakola6@gmail.com 

– ಮಲ್ಲಿಕಾರ್ಜುನ ಕಡಕೋಳ, ಬೆಂಗಳೂರು

Leave a Reply