ಬೆಂಗಳೂರು: ೨೦೨೪ ಇಸವಿಯಲ್ಲಿ ಪ್ರಕಟವಾದ ‘ವಿಚಾರ ಸಾಹಿತ್ಯ’ ಲೇಖನಗಳ ಗ್ರಂಥ ಪ್ರಕಟಿಸುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆವರ್ತಕ ಯೋಜನೆ. ಈ ಬಾರಿ ಗ್ರಂಥ ಸಂಪಾದಿಸುವ ಅವಕಾಶ ನನ್ನದು. ೨೦೨೪ ರ ಸಾಲಿನಲ್ಲಿ, ಪ್ರಕಟಗೊಂಡ ವಿಚಾರ ಸಾಹಿತ್ಯದ ತಮ್ಮ ಲೇಖನಗಳನ್ನು ಪತ್ರಿಕೆಗಳ ಹೆಸರು, ದಿನಾಂಕ ಮತ್ತು ತಮ್ಮ ಒಪ್ಪಿಗೆ ಪತ್ರ ಸಮೇತ ಕಳಿಸಲು ಸಾಹಿತಿ ಸಂಗಾತಿಗಳಲ್ಲಿ ಕೋರಿಕೆ. ಆಯ್ಕೆಯಾದ ಲೇಖನಗಳಿಗೆ ಅಕಾಡೆಮಿ ಸೂಕ್ತ ಗೌರವಧನ ನೀಡಲಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ವಿಳಾಸ : ಮಲ್ಲಿಕಾರ್ಜುನ ಕಡಕೋಳ “ಕಂಫರ್ಟ್ ಶಾಂತಿ” ಡೋ. ನಂ: 201, ಎರಡನೇ ಮಹಡಿ, ನಂ. 14, 2ನೇ ಕ್ರಾಸ್, ಶ್ರೀನಿವಾಸ ಕಾಲೊನಿ, ಲಾಲ್ ಬಾಗ್ ಮಿಷನ್ ರೋಡ್ ಬೆಂಗಳೂರು – 560027
ಮೊ : 9341010712 ಇ -ಮೇಲ್ ವಿಳಾಸ : mallikarjunakadakola6@gmail.com
– ಮಲ್ಲಿಕಾರ್ಜುನ ಕಡಕೋಳ, ಬೆಂಗಳೂರು



