ಕಾಡುಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

2 years ago

ಲಕ್ಷಾಂತರ ಭಕ್ತರು ಭಾಗಿ

ಬೆಂಗಳೂರು: ಮಲ್ಲೇಶ್ವರಂನ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗ ಸಹಯೋಗ ಕಾಡುಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಮಾರಂಭ ನಡೆಯಿತು.

ರಥಗಳಿಗೆ ಶಾಸ್ತ್ರಬದ್ದವಾಗಿ ಕಳಸಪೂಜೆ ಪೂಜೆ ಮಾಡಿ, ಹೋಮಹವನ ನೇರವೆರಿಸಿ, ಭಕ್ತರಿಂದ ಹಗ್ಗ ಕಟ್ಟಿ ರಥ ಎಳೆಯಲು ಚಾಲನೆ ನೀಡಲಾಯಿತು.

ಶ್ರೀ ಕಾಡುಮಲ್ಲಿಕಾರ್ಜುನ ಮತ್ತು ಗಣೇಶ, ಸುಬ್ರಮಣ್ಯ ದೇವರುಗಳನ್ನು ಮೂರು ರಥಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಮಲ್ಲೇಶ್ವರಂ ರಾಜ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಬಂದ ಭಕ್ತರಿಗೆ ಪುಳಿಯೋಗರೆ, ಪಲಾವ್ ಮತ್ತು ಕೊಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಭಕ್ತರ ಸಂಕಷ್ಟಗಳ ನಿವಾರಣೆಗಾಗಿ ಮೆಣಸು, ಉಪ್ಪು ರಥಕ್ಕೆ ಸಮರ್ಪಣೆ ಮಾಡಿದರು, ರಥಕ್ಕೆ ಎಲಕ್ಕಿ ಬಾಳೆಹಣ್ಣು, ಧವನವನ್ನು ಎರಚುವ ಮೂಲಕ ಇಷ್ಟಾರ್ಥ, ಬಯಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

  • ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
    ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ ದರ್ಶನ್‌ ಪುಟ್ಟಣ್ಣಯ್ಯ ಮಂಡ್ಯ: ಸರ್ಕಾರಿ ಕಚೇರಿಗಳ ಕತ್ತಲ ಕೋಣೆಗಳಲ್ಲಿ ಫೈಲುಗಳ ಬೆನ್ನಟ್ಟಿ ಸಾರ್ವಜನಿಕರು ಅಲೆಯುವ ಕಾಲ ಈಗ ಮುಗಿದಿದೆ. ಶಾಸಕರೊಬ್ಬರು ಮನಸ್ಸು ಮಾಡಿದರೆ ಇಡೀ ಆಡಳಿತ ಯಂತ್ರವನ್ನೇ ಜನರ ಹೊಸ್ತಿಲಿಗೆ ತಂದು ನಿಲ್ಲಿಸಬಹುದು ಎಂಬುದನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರತ್ಯಕ್ಷವಾಗಿ ಸಾಬೀತುಪಡಿಸಿದ್ದಾರೆ. ಅವರ ದೂರದರ್ಶಿತ್ವದ ಮಾರ್ಗದರ್ಶನದಲ್ಲಿ ಮೂಡಿಬಂದಿರುವ… Read more: ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
  • ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
    ಅವನತಿಯತ್ತ ದಿನವೂ ಸಾಗುತ್ತಿರುವ ಕನ್ನಡ ಸಿನಿಮಾವನ್ನು ಯಾರಾದರೂ ಉಳಿಸಬಲ್ಲರೆ ಎಂದು ಯಾರಾದರೂ ನನ್ನ ಕೇಳಿದರೆ ಸಾಧ್ಯವಿಲ್ಲ ಎಂದೇ ಹೇಳುತ್ತೇನೆ. ಕನ್ನಡ ಸಿನಿಮಾ ಉಳಿಸುವುದು ಎಂದರೆ ಏನು? ಮುಳುಗುತ್ತಿರುವ ಟೈಟಾನಿಕ್ ನೋಡಿದರೂ ಏನೂ ಅನಿಸದ ಸ್ಥಿತಿ ಕನ್ನಡ ನಿರ್ಮಾಪಕರಿಂದ ಹಿಡಿದು ನಿರ್ದೇಶಕ, ಹಂಚಿಕೆದಾರ, ಪ್ರದರ್ಶನಕಾರ ಮತ್ತು ಪ್ರೇಕ್ಷಕರವರೆಗಿನ ಎಲ್ಲ ಕೊಂಡಿಗಳೂ ಕಳಚಿ ಹೋಗಿವೆ. ಎಲ್ಲರೂ ಅವರವರ ಹಳೆಯ ದಿನಗಳ ಮೆಲುಕುಗಳಲ್ಲಿ ಮುಂದಿನ ದಾರಿ ಕಾಣದಷ್ಟೂ ಅವನತಿಯ ಕಂದಕದ ತುದಿಯಲ್ಲಿ ನಿಂತಿದ್ದಾರೆ. ಆದ್ದರಿಂದಲೇ ಅವರ್ಯಾರೂ ಕನ್ನಡ ಸಿನಿಮಾದ ಬಗ್ಗೆ ಕೇಳಿದರೆ… Read more: ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
  • RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್‌
    ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ, RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ? ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನಂತಹ ಅತ್ಯಂತ ವಿಭಜನಕಾರಿ, ದೇಶ ವಿದ್ರೋಹಿ ಸಂಘಟನೆಯೊಂದಿಗೆ ಕೇವಲ ಅಧಿಕಾರದ ಲಾಲಸೆಗಾಗಿ ರಾಜಕೀಯ ಮೈತ್ರಿ ಮಾಡಿಕೊಂಡು ಎರಡೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ @INCIndia ಪಕ್ಷಕ್ಕೆ RSS ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸೌಧದ ಮುಂದೆಯೇ ದೇಶವಿರೋಧಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅಟ್ಟಹಾಸದಿಂದ ಘೋಷಣೆ ಕೂಗಿದರೂ, ಕಣ್ಣು-ಕಿವಿ ಮುಚ್ಚಿ ಕುಳಿತು, ಅವರ ಮೇಲೆ ಯಾವುದೇ ಕ್ರಮ… Read more: RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್‌
  • ಎಸ್‌ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
    ದಾವಣಗೆರೆ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಎನ್ಯೂಮರೇಷನ್ ಫಾರ್ಮ್ ಭರ್ತಿ ಪ್ರಕ್ರಿಯೆ ಕುರಿತು ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವುದು ಅತ್ಯಗತ್ಯವಾಗಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪೂರ್ವ ಸಿದ್ಧತೆ ಅಗತ್ಯವೆಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು. ದಾವಣಗೆರೆಯ ಅಕ್ತರ್ ರಜಾ ಸರ್ಕಲ್‌ನಲ್ಲಿರುವ SDPI ಕಚೇರಿಯಲ್ಲಿ ಆಯೋಜಿಸಲಾದ “SIR Enumeration Forms Filling Process” ಕುರಿತ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆಯ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ… Read more: ಎಸ್‌ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
  • ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
    ಹೌದು ನಾನೂ ಕೊಕ್ರೋಚ್‌ ಪಾರ್ಟಿಗೆ ಹೋಗಿದ್ದೆ…. [ನಿನ್ನೆ ಬೆಂಗಳೂರಿನಲ್ಲಿ ನಡೆದ ಸಿಜೆಪಿ ಸಮಾವೇಶಕ್ಕೆ ಬರುವಂತೆ ನನಗೂ ದಿಲ್ಲಿಯಿಂದ ಆಹ್ವಾನ ಬಂದಿತ್ತು.  ಕೊಕ್ರೋಚ್‌ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್‌ ದೀಪ್ಕೆಯ ಪರವಾಗಿ ಸೌರವ್‌ ದಾಸ್‌ ಅಲ್ಲಿಂದಲೇ ಕರೆ ಮಾಡಿ ‘15 ನಿಮಿಷ ಮಾತಾಡಿ’ ಎಂದಿದ್ದರು. ಸಂಜೆ 4ಕ್ಕೆ ಮತ್ತೆ ಕರೆಮಾಡಿ ‘ಹೊರಟ್ರಾ?’ ಕೇಳಿದರು. ಘನಘೋರ ಮಳೆ, ಟ್ರಾಫಿಕ್‌ ಗೋಜನಲ್ಲಿ ಸಿಕ್ಕು ಒದ್ದೆ ಮೈಯಲ್ಲಿ ಹಾಗೂ ಹೀಗೂ ಫ್ರೀಡಮ್‌ ಪಾರ್ಕ್‌ ಸೇರಿದೆ. ಎಲ್ಲೆಲ್ಲೂ ಕೊಡೆ, ರೇನ್‌ಕೋಟ್‌, ಪ್ಲಾಸ್ಟಿಕ್‌ ಹೊದಿಕೆಗಳ ಸಂದುಗೊಂದು… Read more: ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ

ಬ್ರಹ್ಮರಥೋತ್ಸವದಲ್ಲಿ ಕಂಸಾಳೆ, ವೀರಗಾಸೆ, ಪಟ ಕುಣಿತ, ಡೊಳ್ಳು ಮತ್ತು ತಮಟೆ ವಾದ್ಯ ನೂರಕ್ಕೂ ಹೆಚ್ಚು ಕಲಾತಂಡಗಳು, ಸಾವಿರಾರು ಕಲಾವಿದರುಗಳು ಮೆರವಣಿಗೆ ಕಲಾ ಪ್ರದರ್ಶನ ನೀಡಿದರು.

ಕಾಡು ಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಮಾತನಾಡಿ ಕಳೆದ 16 ವರ್ಷಗಳಿಂದ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆದುಕೊಂಡು ಬರಲಾಗುತ್ತಿದೆ.

ಭಕ್ತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಕಾಡುಲ್ಲಿಕಾರ್ಜುನ ದೇವರು ದರ್ಶನ ಪಡೆದ ಭಕ್ತರಿಗೆ ಇಲ್ಲಿಗೆ ಬಂದ ಮೇಲೆ ಮನಸ್ಸಿಗೆ ನೆಮ್ಮದಿ ಮತ್ತು ಕುಟುಂಬ ಶ್ರೇಯೋಭಿವೃದ್ದಿಯಾಗುತ್ತಿದೆ ಎಂದು ಲಕ್ಷಾಂತರ ಭಕ್ತರು ಹೇಳುತ್ತಾರೆ.

ಶ್ರೀ ಕಾಡುಮಲ್ಲಿಕಾರ್ಜುನ ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ರಥವನ್ನು ಏಳೆಯುವ ಮೂಲಕ ಭಕ್ತಿಭಾವ ಮೆರೆದರು.

ಶಿವ, ಗಣೇಶ ಸುಬ್ರಮಣ್ಯ ದೇವರುಗಳಿಗೆ ಅದ್ದೂರಿಯಾಗಿ ಅಲಂಕರಿಸಿ ರಥೋತ್ಸವ ಮೂಲಕ ಶಿವರಾತ್ರಿಯ ಎರಡು ದಿನ ಸಮಾರಂಭ ಮುಕ್ತಾಯಗೊಳ್ಳಲಿದೆ. 

Leave a Reply