
ಅಂದು ಮನಸ್ಸುಗಳು ಹೀಗಿರಲಿಲ್ಲ
ಕೆಲವೇ ನೂರು ರೂಪಾಯಿಗಳ ಸಂಬಳ, ಮನೆ ತುಂಬಾ ಮಕ್ಕಳು, ಚಿಕ್ಕದಾದ ಮನೆಗಳು, ಆಗಲು ಅನೇಕ ಕಷ್ಟಗಳಿತ್ತು, ಸಮಸ್ಯೆಗಳು ಇತ್ತು ಆದರೆ ಯಾರೂ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ವಿಶ್ವಾಸ

ಕೆಲವೇ ನೂರು ರೂಪಾಯಿಗಳ ಸಂಬಳ, ಮನೆ ತುಂಬಾ ಮಕ್ಕಳು, ಚಿಕ್ಕದಾದ ಮನೆಗಳು, ಆಗಲು ಅನೇಕ ಕಷ್ಟಗಳಿತ್ತು, ಸಮಸ್ಯೆಗಳು ಇತ್ತು ಆದರೆ ಯಾರೂ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ವಿಶ್ವಾಸ
ಸತ್ತ ಕವಿಯ ಸುತ್ತ ದಶಕಗಳ ಕಾಲ ಕವಿತೆಗಳ ಹೆತ್ತು ಹೊತ್ತುಸುಸ್ತಾದ ಕವಿ ಸತ್ತ ಮಾರನೆಯ ದಿನಎಲ್ಲೆಲ್ಲೂ ಅದೇ ಸುದ್ದಿ ಸಮಾಚಾರಮಳೆ ನಿಂತ ಮೇಲೂ ಹನಿಗಳು ಸಾವಿರ ಆತನ
ಪೌಷ್ಟಿಕಾಂಶದ ಕೊರತೆಯಿಂದ ಉಸಿರು ನಿಲ್ಲಿಸಿದ ಕಂದಮ್ಮಗಳ ದೇಹಗಳು ನಮಗೆ ಬೇಡ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲಾಗದೆ ಆರ್ಥಿಕ ಸಂಕಷ್ಟದಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಗುರಿಯಾಗಿ ನರಳಿ ನರಳಿ
ಮುಸ್ಸಂಜೆಯ ಮಬ್ಬಗತ್ತಲನ್ನುಮುಂಜಾವಿನಮುಂಬೆಳಕೆಂದುಭ್ರಮಿಸಬಹುದೇ? ಸಾವಿಗೆ ಮುಂಚಿನಸುಟ್ಟ ನೋವಿನಅರಿವಳಿಕೆಯನ್ನು ಆರೈಕೆಯೆಂದುಭ್ರಮಿಸಬಹುದೇ? ಪೂರ್ಣಾಂಕಗಳುಶೂನ್ಯದೊಡನೆಸೆಣಸಿಗಳಿಸುವಸೊನ್ನೆಗಳನ್ನುಪರಿಹಾರವೆನ್ನಬಹುದೇ? ಸರಿಯುತ್ತಿರುವನೆಲದೊಳಗೆಕುಸಿಯುತ್ತಿರುವಮರಕುದುರೆಯಪತನವನ್ನುನಾಗಾಲೋಟವೆಂದುಬಣ್ಣಿಸಬಹುದೇ? ತೂತುಲೋಟದೊಳಗೆತುಂಬಿಟ್ಟ ನೀರು ಬಾಯಾರಿದಾಗದಕ್ಕಬಹುದೇ? -ಶಿವಸುಂದರ್, ಹಿರಿಯ ಕವಿಗಳು
ನಾವು ಬದುಕಲು ಇಚ್ಛಿಸುವೆವುಬಹುಕಾಲ ಸತ್ತಿರುವುದಕ್ಕಾಗಿ ನಾವು ಬೆಳಕನ್ನು ಪ್ರೀತಿಸುವೆವುಕತ್ತಲೆ ನಮ್ಮ ಕಳ್ಳುಬಳ್ಳಿಯಾಗಿದ್ದಕ್ಕಾಗಿ ನಾವು ಸ್ವಾತಂತ್ರ್ಯ ಬಯಸುವೆವುಬಯಲಲ್ಲಿ ಕೋಳಬಂಧಿಗಳಾಗಿದ್ದಕ್ಕಾಗಿ ನಾವು ಪ್ರೀತಿಗಾಗಿ ಸವೆಯುವೆವುದ್ವೇಷ ಮಾನವನ ದೌರ್ಬಲ್ಯವಾಗಿರುವುದಕ್ಕಾಗಿ ನಾವು ಈ
ಪ್ರಜಾತಂತ್ರದಹಿತ್ತಲಲ್ಲಿ.. ಮಾನವತೆಯತಂಪುಯುಗದಲ್ಲಿ ಸತ್ತಂತೆ ನಟಿಸುವಹಿಟ್ಲರನ ಮೊಟ್ಟೆಗಳು… ಬಂಡವಾಳಕ್ಕೆಬಿಸಿಯೇರಿದಂತೆ.. ಸುಡುಹಸಿವಿನಬೇಗೆಯಲ್ಲಿಕಾವುಪಡೆದುಜೀವತಳೆಯುತ್ತವೆ ಮೊಟ್ಟೆಯೊಡೆದುಹೊರಬಂದುಹಿಟ್ಲರನ ಚಿಟ್ಟೆಗಳುಭೂಮ್ಯಾಕಾಶವವ್ಯಾಪಿಸುತ್ತವೆ ಅಂಧಕಾರಸೃಷ್ಟಿಸುತ್ತವೆ… ಆದರೆ… ಹಿಟ್ಲರನ ರೆಕ್ಕೆಗಳಸುಡವಷ್ಟು ಸೂರ್ಯನ ಬೆಳಕುಬಿಸಿಯಿಲ್ಲವೇಕೆ? ಉರಿವ ಬಂಡವಾಳವಮಣಿಸಿಜಗವ ಪೊರೆಯುವಷ್ಟು.. ತ್ರಾಣವಿಲ್ಲವೇಕೆಪ್ರಜಾತಂತ್ರಕ್ಕೆ ?

ಮರೆಯಬಾರದು, ಮರೆತು ಮೋಸಹೋಗಬಾರದು ಮರೆಯುವುದಿಲ್ಲದ್ರೋಹವೆ,ಯಾವೊಂದನ್ನೂ ಮರೆಯುವುದಿಲ್ಲ .. ವರ್ಷಗಳ ಕೆಳಗೆಫೇಕುರಾಜನ ಫೋಸು ತೀಟೆಗೆ .. ಗಂಗೆತುಂಗೆಗಳಲ್ಲಿಜೀವಜಲದ ಬದಲುಹೆಣಗಳು ಹರಿದದ್ದುಮರೆಯಬಹುದೇ? ಚಿತೆಯ ಬೆಂಕಿಯಲ್ಲಿ ಕೊಲೆಗಾರಹೊಸ ದಿರಿಸುಹುಡುಕುತ್ತಿದ್ದದ್ದುಮರೆಯಬಹುದೇ? ಸ್ಮಶಾನದಲ್ಲಿರಲಿದಫ್ತರಿನಲ್ಲೂಜಾಗ ಕೊಡದನಾಯಕನಿಗೆ.. ಜೀವರಕ್ಷಕ