ನಿಮಗಿದೊ ಪ್ರೀತಿಯ ಆಹ್ವಾನ
ಹೃದಯವಂತ ಕನ್ನಡಿಗರಿಗೆ ಶರಣು ಶರಣಾರ್ಥಿ. ಜೂನ್ 27 ಕ್ಕೆ “ರಾಜರತ್ನಾಕರ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಗೂ ಜುಲೈ 4 ಕ್ಕೆ “ಹೆಬ್ಬುಲಿ ಕಟ್” ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಸಿನಿಮಾ ನೊಡಿ ನಿಮ್ಮಗಳ ಅಭಿಪ್ರಾಯ ಕಳಿಸಿ. ನೀವು ನೀಡುವ ಅಭಿಪ್ರಾಯ ಅತ್ಯಮೂಲ್ಯ ಹಾಗೂ ನನ್ನ ಮುಂದಿನ ನಡೆಗೆ ದಾರಿಯಾಗುತ್ತದೆ. ಒಳ್ಳೆಯದಿದ್ದರೆ ತಿಳಿಸಿ, ಬದಲಿಸಿಕೊಳ್ಳುವಂತದಿದ್ದರೂ ತಿಳಿಸಿ. ಮುಂದಿನ ಸಿನಿಮಾಗಳಿಗೆ ಬದಲಿಸಿಕೊಳ್ಳುವೆ.
ಶರಣರ ಬರವೆಮಗೆ ಪ್ರಾಣ ಜೀವಾಳ ಎಂಬಂತೆ ನೀವುಗಳು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದೆ ನಮ್ಮ ಜೀವಾಳ.
ಇಂತಿ ನಿಮ್ಮವ
ಡಿಂಗ್ರಿ ನರೇಶ




