ಜೂನ್ 27ಕ್ಕೆ “ರಾಜರತ್ನಾಕರ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

10 months ago

ನಿಮಗಿದೊ ಪ್ರೀತಿಯ ಆಹ್ವಾನ

ಹೃದಯವಂತ ಕನ್ನಡಿಗರಿಗೆ ಶರಣು ಶರಣಾರ್ಥಿ. ಜೂನ್ 27 ಕ್ಕೆ “ರಾಜರತ್ನಾಕರ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಗೂ ಜುಲೈ 4 ಕ್ಕೆ “ಹೆಬ್ಬುಲಿ ಕಟ್” ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.

ಸಿನಿಮಾ ನೊಡಿ ನಿಮ್ಮಗಳ ಅಭಿಪ್ರಾಯ ಕಳಿಸಿ. ನೀವು ನೀಡುವ ಅಭಿಪ್ರಾಯ ಅತ್ಯಮೂಲ್ಯ ಹಾಗೂ ನನ್ನ ಮುಂದಿನ ನಡೆಗೆ ದಾರಿಯಾಗುತ್ತದೆ. ಒಳ್ಳೆಯದಿದ್ದರೆ ತಿಳಿಸಿ, ಬದಲಿಸಿಕೊಳ್ಳುವಂತದಿದ್ದರೂ ತಿಳಿಸಿ. ಮುಂದಿನ ಸಿನಿಮಾಗಳಿಗೆ ಬದಲಿಸಿಕೊಳ್ಳುವೆ.

ಶರಣರ ಬರವೆಮಗೆ ಪ್ರಾಣ ಜೀವಾಳ ಎಂಬಂತೆ ನೀವುಗಳು ಥಿಯೇಟರ್ ಗೆ ಬಂದು ಸಿನಿಮಾ ನೋಡುವುದೆ ನಮ್ಮ ಜೀವಾಳ.

ಇಂತಿ ನಿಮ್ಮವ
ಡಿಂಗ್ರಿ ನರೇಶ

Leave a Reply