ಬಳ್ಳಾರಿ: ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಸಲಾಗಿದ್ದು, ಹೊಸದಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಬಳ್ಳಾರಿ ತಾಲ್ಲೂಕು:
ಕಪ್ಪಗಲ್ಲು ಗ್ರಾಪಂ-ಅವಿರೋಧವಾಗಿ ಈಶ್ವರಮ್ಮ(ಸಾಮಾನ್ಯ) ಆಯ್ಕೆ.
ಎರ್ರಗುಡಿ ಗ್ರಾಪಂ-ಅವಿರೋಧವಾಗಿ ಪಾರ್ವತಮ್ಮ(ಅನುಸೂಚಿತ ಜಾತಿ) ಮತ್ತು ಅಪ್ಪನಗೌಡರ ಬಸವನಗೌಡ(ಸಾಮಾನ್ಯ) ಆಯ್ಕೆ.
ಬಿ.ಬೆಳಗಲ್ಲು ಗ್ರಾಪಂ-ಅವಿರೋಧವಾಗಿ ರ್ರಿಸ್ವಾಮಿ(ಅನುಸೂಚಿತ ಜಾತಿ) ಆಯ್ಕೆ.
ಕುರುಗೋಡು:
ಕಲ್ಲುಕಂಭ ಗ್ರಾಪಂ: ಅವಿರೋಧವಾಗಿ ಗೌರಮ್ಮ(ಅನುಸೂಚಿತ ಪಂಗಡ ಮಹಿಳೆ) ಮತ್ತು ನಾಗಮ್ಮ(ಸಾಮಾನ್ಯ ಮಹಿಳೆ) ಆಯ್ಕೆ.
ದಮ್ಮೂರು ಗ್ರಾಪಂ: ಚುನಾವಣೆ ಮೂಲಕ ಭೂದೇವಿ.ವೈ(ಸಾಮಾನ್ಯ) ಆಯ್ಕೆ.
ಸಿರುಗುಪ್ಪ:
ತಾಳೂರು ಗ್ರಾಪಂ: ಅವಿರೋಧವಾಗಿ ಆಲರವಿ ರುದ್ರಪ್ಪ(ಅನುಸೂಚಿತ ಜಾತಿ) ಆಯ್ಕೆ.
ಕೆಂಚನಗುಡ್ಡ ಗ್ರಾಪಂ: ಅವಿರೋಧವಾಗಿ ದೊಡ್ಡ ಹುಲಿಗೆಮ್ಮ(ಅನುಸೂಚಿತ ಜಾತಿ ಮಹಿಳೆ) ಆಯ್ಕೆ.
ಕೆ.ಸುಗೂರು ಗ್ರಾಪಂ: ಅವಿರೋಧವಾಗಿ ಲಕ್ಷ್ಮಮ್ಮ (ಅನುಸೂಚಿತ ಜಾತಿ) ಆಯ್ಕೆ.
ಕಂಪ್ಲಿ:
ಸಣಾಪುರ ಗ್ರಾಪಂ: ಅವಿರೋಧವಾಗಿ ಎಸ್.ನೆಟ್ಟಿಕಲ್ಲಪ್ಪ(ಅನುಸೂಚಿತ ಜಾತಿ) ಆಯ್ಕೆ.
ಎಮ್ಮಿಗನೂರು ಗ್ರಾಪಂ: ಅವಿರೋಧವಾಗಿ ತ್ರಿವೇಣಿ(ಸಾಮಾನ್ಯ) ಮತ್ತು ಪಿ.ನೀಲಾವತಿಪ(ಸಾಮಾನ್ಯ ಮಹಿಳೆ) ಆಯ್ಕೆ.
ದೇವಲಾಪುರ ಗ್ರಾಪಂ: ಅವಿರೋಧವಾಗಿ ಶಿವಗಂಗಮ್ಮ ಉಪ್ಪಾರಹಳ್ಳಿ(ಸಾಮಾನ್ಯ ಮಹಿಳೆ) ಆಯ್ಕೆ.
ಮೆಟ್ರಿ ಗ್ರಾಪಂ: ಅವಿರೋಧವಾಗಿ ಗುಂಡಪ್ಪ(ಅನುಸೂಚಿತ ಪಂಗಡ) ಆಯ್ಕೆಯಾಗಿದ್ದಾರೆ.



