ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಸಂವಿಧಾನ ದಿನಾಚರಣೆ

1 year ago

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಕರ್ನಾಟಕ ವಿದ್ಯುತ್ ಮಂಡಳಿ, ಪ.ಜಾ/ಪ.ಪಂಗಳ ಕಲ್ಯಾಣ ಸಂಸ್ಥೆ ವತಿಯಿಂದ 75ನೇ ವರ್ಷದ ಸಂವಿಧಾನ ದಿನವನ್ನುಆಚರಿಸಲಾಯಿತು.

ಸಮಾರಂಭದಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ಕುಮಾರ್ ಪಾಂಡೆ, ಭಾ.ಆ.ಸೇ, ವಿಜಯ್ ಬಿ.ಪಿ, ನಿರ್ದೇಶಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಗಿರೀಧರ್ ಕುಲಕರ್ಣಿ, ನಿರ್ದೇಶಕರು (ಕಾರ್ಯಾಚರಣೆ), ಮಂಜುನಾಥ್, ನಿರ್ದೇಶಕರು (ಯೋಜನೆ), ಮೋಹನ್ ಕುಮಾರ್, ಅಧ್ಯಕ್ಷರು, ಪ.ಜಾ/ಪ.ಪಂಗಳಕಲ್ಯಾಣ ಸಂಸ್ಥೆ, ಗವಿಕುಮಾರ್, ಪ್ರಧಾನ ಕಾರ್ಯದರ್ಶಿ, ಪ.ಜಾ/ಪ.ಪಂಗಳ ಕಲ್ಯಾಣ ಸಂಸ್ಥೆ, ಡಾ. ಎ.ಆರ್ ಗೋವಿಂದಸ್ವಾಮಿ, ಸಮನ್ವಯಕರು, ಕನ್ನಡಘಟಕ, ಕವಿಪ್ರನಿನಿ ಮುಂತಾದವರು ಉಪಸ್ಥಿತರಿದ್ದರು.

Leave a Reply