ಮೈಸೂರು: ದಿನಾಂಕ 04.08.2024 ಭಾನುವಾರದಂದು ಸಂಜೆ 4 ಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ “ಸಂವಿಧಾನ ಸಭೆ v/s ಅಂಬೇಡ್ಕರ್” ಎಂಬ ನಾಲ್ಕು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಎಸ್. ಸ್ವಾಮಿ ಮಾಜಿ ಕಾರ್ಪೊರೇಟರ್ ಹಾಗೂ ಪತ್ರಕರ್ತರು, ಪ್ರೊ. ನಂಜರಾಜೇ ಅರಸ್, ಖ್ಯಾತ ಇತಿಹಾಸ ತಜ್ಞರು, “ಸಂವಿಧಾನ ಸಭೆ v/s ಅಂಬೇಡ್ಕರ್ ” ನಾಲ್ಕು ಸಂಪುಟಗಳ ಲೇಖಕ ಎಸ್. ಚಿಕ್ಕಸಾವಕ, ದೇವನೂರು ಪುಟ್ಟನಂಜಯ್ಯ, ಸಾಮಾಜಿಕ ಕಾರ್ಯಕರ್ತರು, ಬಿ.ಎಂ.ಮಹದೇವಮೂರ್ತಿ, ಚಲನಚಿತ್ರಗಳು ಧಾರಾವಾಹಿ ನಟ, ಲೇಖಕರು, ಪ್ರದೀಪ್ ಕುಮಾರ್, ಭಾರತೀಯ ಬೌದ್ಧಧಮ್ಮ ಸಮಿತಿ ಜಿಲ್ಲಾ ಕಾರ್ಯದರ್ಶಿ ಹಾಜರಿದ್ದರು.





