ಸಂವಿಧಾನ ಸಭೆ v/s ಅಂಬೇಡ್ಕರ್ ನಾಲ್ಕು ಸಂಪುಟಗಳ  ಲೋಕಾರ್ಪಣೆ ಕಾರ್ಯಕ್ರಮ

2 years ago

ಮೈಸೂರು: ದಿನಾಂಕ 04.08.2024  ಭಾನುವಾರದಂದು ಸಂಜೆ  4 ಕ್ಕೆ  ಮೈಸೂರು  ಜಿಲ್ಲಾ  ಕನ್ನಡ  ಸಾಹಿತ್ಯ  ಪರಿಷತ್ತು  ಭವನದಲ್ಲಿ “ಸಂವಿಧಾನ ಸಭೆ  v/s  ಅಂಬೇಡ್ಕರ್” ಎಂಬ ನಾಲ್ಕು  ಸಂಪುಟಗಳ  ಲೋಕಾರ್ಪಣೆ  ಕಾರ್ಯಕ್ರಮ ನಡೆಯಲಿದೆ.

ಮೈಸೂರು  ಜಿಲ್ಲಾ  ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ  ಎಸ್. ಸ್ವಾಮಿ ಮಾಜಿ ಕಾರ್ಪೊರೇಟರ್ ಹಾಗೂ ಪತ್ರಕರ್ತರು, ಪ್ರೊ. ನಂಜರಾಜೇ ಅರಸ್, ಖ್ಯಾತ ಇತಿಹಾಸ ತಜ್ಞರು, “ಸಂವಿಧಾನ ಸಭೆ v/s ಅಂಬೇಡ್ಕರ್ ” ನಾಲ್ಕು  ಸಂಪುಟಗಳ  ಲೇಖಕ ಎಸ್. ಚಿಕ್ಕಸಾವಕ, ದೇವನೂರು ಪುಟ್ಟನಂಜಯ್ಯ, ಸಾಮಾಜಿಕ  ಕಾರ್ಯಕರ್ತರು, ಬಿ.ಎಂ.ಮಹದೇವಮೂರ್ತಿ, ಚಲನಚಿತ್ರಗಳು ಧಾರಾವಾಹಿ ನಟ, ಲೇಖಕರು, ಪ್ರದೀಪ್ ಕುಮಾರ್, ಭಾರತೀಯ ಬೌದ್ಧಧಮ್ಮ ಸಮಿತಿ ಜಿಲ್ಲಾ  ಕಾರ್ಯದರ್ಶಿ ಹಾಜರಿದ್ದರು.

Leave a Reply