ಮೈಸೂರು: ದಿನಾಂಕ 04.08.2024 ಭಾನುವಾರದಂದು ಸಂಜೆ 4 ಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ “ಸಂವಿಧಾನ ಸಭೆ v/s ಅಂಬೇಡ್ಕರ್” ಎಂಬ ನಾಲ್ಕು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಎಸ್. ಸ್ವಾಮಿ ಮಾಜಿ ಕಾರ್ಪೊರೇಟರ್ ಹಾಗೂ ಪತ್ರಕರ್ತರು, ಪ್ರೊ. ನಂಜರಾಜೇ ಅರಸ್, ಖ್ಯಾತ ಇತಿಹಾಸ ತಜ್ಞರು, “ಸಂವಿಧಾನ ಸಭೆ v/s ಅಂಬೇಡ್ಕರ್ ” ನಾಲ್ಕು ಸಂಪುಟಗಳ ಲೇಖಕ ಎಸ್. ಚಿಕ್ಕಸಾವಕ, ದೇವನೂರು ಪುಟ್ಟನಂಜಯ್ಯ, ಸಾಮಾಜಿಕ ಕಾರ್ಯಕರ್ತರು, ಬಿ.ಎಂ.ಮಹದೇವಮೂರ್ತಿ, ಚಲನಚಿತ್ರಗಳು ಧಾರಾವಾಹಿ ನಟ, ಲೇಖಕರು, ಪ್ರದೀಪ್ ಕುಮಾರ್, ಭಾರತೀಯ ಬೌದ್ಧಧಮ್ಮ ಸಮಿತಿ ಜಿಲ್ಲಾ ಕಾರ್ಯದರ್ಶಿ ಹಾಜರಿದ್ದರು.





