ಶ್ರೀ ಕಾಯಕಯೋಗಿ ಬಸವ ಪರಿಸರ ವೇದಿಕೆಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ

6 months ago

ದಾವಣಗೆರೆ: ಆವರಗೆರೆಯ ಶ್ರೀ ಕಾಯಕಯೋಗಿ ಬಸವ ಪರಿಸರ ವೇದಿಕೆಯು ಕಳೆದ 6 ವರ್ಷಗಳಲ್ಲಿ ಎರಡು ಸಾವಿರಕ್ಕೂ ಸಸಿ ನೆಟ್ಟು ಇಂದಿಗೂ ಫೋಷಿಸಿದೆ. ಎರಡು ಪಾರ್ಕ್ ಗಳ ನಿರ್ವಹಣೆ ಮಾಡಿ, ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಾ 30 ಜನ ಸ್ವಯಂ ಸೇವಕರ ಪರಿಶ್ರಮ ಸಾರ್ಥಕವಾಗಿದೆ.

ಕರ್ನಾಟಕ ಸರ್ಕಾರದ  ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ “ಶ್ರೀಮತಿ ಇಂದಿರಾ ಪ್ರಿಯದರ್ಶಿನಿ” ಪ್ರಶಸ್ತಿ. ಶ್ರೀ ಕಾಯಕಯೋಗಿ ಬಸವ ಪರಿಸರ ವೇದಿಕೆಗೆ ದೊರೆತಿದೆ. ದಿನಾಂಕ 05-11-25ರ ಬುಧವಾರ ನಡೆಯುವ ಮಾಲಿನ್ಯ ನಿಯಂತ್ರಣ ಮಂಡಳಿಯ “ಸುವರ್ಣ ಸಂಭ್ರಮ” ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.

Leave a Reply