
ಅಯ್ಯೋ ನನ್ನ ಪ್ರಜಾವಾಣಿಯೇ… ನೀನು ಕೂಡಾ!
ಇವತ್ತು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ನೋಡಿದಾಗಿನಿಂದ ಮನಸ್ಸೇಕೊ ಚಡಪಡಿಸುತ್ತಿದೆ. ಇದು ಧುತ್ತನೇ ಬಂದೆರಗಿರುವ ಚಡಪಡಿಕೆಯಲ್ಲ. ಕಳೆದ ಕೆಲ ದಿನಗಳಿಂದ ನನ್ನೊಳಗೇ ಕೊರೆಯುತ್ತಿದ್ದ ತಳಮಳ ಇವತ್ತು ತಡೆದುಕೊಳ್ಳಲಾರದಷ್ಟು ವಿಪರೀತವೆನಿಸತೊಡಗಿದೆ.

ಇವತ್ತು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ನೋಡಿದಾಗಿನಿಂದ ಮನಸ್ಸೇಕೊ ಚಡಪಡಿಸುತ್ತಿದೆ. ಇದು ಧುತ್ತನೇ ಬಂದೆರಗಿರುವ ಚಡಪಡಿಕೆಯಲ್ಲ. ಕಳೆದ ಕೆಲ ದಿನಗಳಿಂದ ನನ್ನೊಳಗೇ ಕೊರೆಯುತ್ತಿದ್ದ ತಳಮಳ ಇವತ್ತು ತಡೆದುಕೊಳ್ಳಲಾರದಷ್ಟು ವಿಪರೀತವೆನಿಸತೊಡಗಿದೆ.

ನಿಖಿಲ್ ಸೋಲಿನ `ವಿಷಕಾರಿ’ ನೆರೇಟಿವಿಟಿಯೂ ಸ್ವಾಮಿಯ ಮಾತಿಗೆ ತಳುಕಿಸಿಕೊಂಡ ಬಿಎಂಟಿಸಿ ಸಾಬರ ಜಗಳವೂ ಐದಾರು ವರ್ಷಗಳ ಹಿಂದಿನ ಮಾತು. ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು

ಈ ಜಗತ್ತಿನಲ್ಲಿ ಯಾರೂ ವಿಮರ್ಶಾತೀತರಲ್ಲ ಎನ್ನುವುದು ಎಷ್ಟು ಸತ್ಯವೋ, ಮೂಳೆ-ಮಾಂಸಗಳ ಮನುಷ್ಯರೂಪದಲ್ಲಿ ಹುಟ್ಟಿದ ಯಾರು ಕೂಡಾ ಪರಿಪೂರ್ಣರಲ್ಲ ಎಂಬುದೂ ಅಷ್ಟೇ ಸತ್ಯ. ವಿಮರ್ಶೆ ಮತ್ತು ಪರಿಪೂರ್ಣತೆಗಳೆಂಬ ಈ

ಮುಡಾ ಕಚೇರಿ ಮೇಲೆ ಇವತ್ತು ದಿಢೀರ್ ಇಡಿ ದಾಳಿ ನಡೆಸಿದ್ದು ಆಕಸ್ಮಿಕವೇನೂ ಅಲ್ಲ. ಸ್ನೇಹಮಯಿ ಕೃಷ್ಣ ಎಂಬ ಡೀಲ್ ವ್ಯಕ್ತಿಯ ಮೂಲಕ ಇಡಿಗೆ ದೂರು ದಾಖಲಾಗುವಂತೆ ನೋಡಿಕೊಂಡಾಗಲೇ

ಶತಾಯಗತಾಯ ಸಿದ್ದರಾಮಯ್ಯನವರನ್ನ ಮುಡಾ ಖೆಡ್ಡಾಕ್ಕೆ ಕೆಡವಿ ರಾಜೀನಾಮೆ ಕೊಡಿಸಿಯೇ ತೀರುತ್ತೇವೆ; ಆ ಮೂಲಕ, ಆಪರೇಷನ್ ಕಳ್ಳಾಟಕ್ಕೆ ಅಖಾಡ ಅಣಿಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಕೆಡವಿಯೇ ಕೆಡವುತ್ತೇವೆ ಅಂತ ಆರ್ಭಟಿಸುತ್ತಿದ್ದ

ಗಾಂಧಿ ಎಂಬ ವಿಚಿತ್ರ ಫಕೀರ ನಡುಗುತ್ತಲೇ ಇತ್ತು!ಸೂರ್ಯ ಮುಳುಗದಸಾಮ್ರಾಜ್ಯವದುಕ್ಷಣಕ್ಷಣಕ್ಕೂನಡುಗುತ್ತಲೇ ಇತ್ತು,ಎದುರಿಗೆ ನಿಂತಅರೆಬೆತ್ತಲೆಯಒಬ್ಬ ಸೀದಾಸಾದಾಫಕೀರನನ್ನು ಕಂಡು… ಎಂಥಾ ವಿಚಿತ್ರ ಮನುಷ್ಯಆ ಫಕೀರ… ಕೈಯಲೊಂದು ಕೋಲುಸೊಂಟದಲಿ ಗಡಿಯಾರಮೂಗಿನ ತುದಿಯ ಕನ್ನಡಕಯುದ್ಧಕೆ

ತಿಳಿದಿರಲಿ… ‘ಟಾರ್ಗೆಟ್ ಸಿದ್ರಾಮಯ್ಯ’ ಅನ್ನೋದು ಕೇವಲ ಮೋದಿ-ಶಾ ಷಡ್ಯಂತ್ರವಲ್ಲ! ಮುಡಾ ಪ್ರಕರಣದಲ್ಲಿ ಸಿಎಂ ಸಿದ್ರಾಮಯ್ಯನವರನ್ನ ಬೇಕುಬೇಕಂತಲೇ ಟಾರ್ಗೆಟ್ ಮಾಡಿಕೊಳ್ಳಲಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್ನಿಗೆ ತೋರಿದ

ಆರ್ವೆಲ್ಲನ ಹಂದಿಗಳೂ, ಎಡಿಜಿಪಿಯ ಪತ್ರವೂ ಎರಿಕ್ ಆರ್ಥರ್ ಬ್ಲೇರ್. ಬಹುಶಃ ಈ ಹೆಸರು ಕೇಳಿದರೆ ಬಹಳಷ್ಟು ಜನರಿಗೆ ವ್ಯಕ್ತಿ ಯಾರೆಂದು ನೆನಪಾಗದಿರಬಹುದು. ಆದರೆ ಆತನ ಕಾವ್ಯನಾಮ `ಜಾರ್ಜ್

“ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು” ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವ್ಯವಸ್ಥಿತ ರಾಜಕೀಯ ಹುನ್ನಾರದ ಭಾಗವಾಗಿ ಮುಡಾ ವಿವಾದ ಮುನ್ನೆಲೆಗೆ ಬಂದಾಗಿನಿಂದಲೂ ಕೇಳಿಬರುತ್ತಿರುವ ಮಾತು ಇದು.
ಒಕ್ಕಲಿಗರ ಮಾನ, ಸ್ವಾಭಿಮಾನಕ್ಕೆ ದುಬಾರಿಯಾಗುತ್ತಿದೆಯೇ ದೇವೇಗೌಡರ ಕುಟುಂಬ? ದೇವೇಗೌಡರದ್ದು ಜಾತಿ ರಾಜಕಾರಣ. ಈ ಮಿಥ್ ನಿಂದ ಹೊರಬಂದು, ಅವರದು ಕುಟುಂಬ ರಾಜಕಾರಣ ಅಂತ ಅರ್ಥ ಮಾಡಿಕೊಳ್ಳಲು ಸ್ವತಃ