#ಕನ್ನಡರಾಜ್ಯೋತ್ಸವ ಪ್ರಶಸ್ತಿ ಪ್ರಕಟ

4 years ago

#ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ರಾಜ್ಯ ಸರ್ಕಾರ 2021ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ವಿತರಿಸಲಿದ್ದಾರೆ.

ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ.

ಹೀಗಿದೆ.. 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಸಾಹಿತ್ಯ ಕ್ಷೇತ್ರ

ಮಹಾದೇವ ಶಂಕನಪುರ – ಚಾಮರಾಜನಗರ
ಪ್ರೊ.ಡಿ.ಟಿ.ರಂಗಸ್ವಾಮಿ – ಚಿತ್ರದುರ್ಗ
ಜಯಲಕ್ಷ್ಮೀ ಮಂಗಳಮೂರ್ತಿ – ರಾಯಚೂರು
ಅಜ್ಜಂಪುರ ಮಂಜುನಾಥ್ – ಚಿಕ್ಕಮಗಳೂರು
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ – ವಿಜಯಪುರ
ಸಿದ್ಧಪ್ಪ ಬಿದರಿ – ಬಾಗಲಕೋಟೆ

ರಂಗಭೂಮಿ ಕ್ಷೇತ್ರ

ಫಕೀರಪ್ಪ ರಾಮಪ್ಪ ಕೊಡಾಯಿ – ಹಾವೇರಿ
ಪ್ರಕಾಶ್ ಬೆಳವಾಡಿ – ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್ – ಬಳ್ಳಾರಿ
ಮಲ್ಲೇಶಯ್ಯ ಎನ್ – ರಾಮನಗರ
ಸಾವಿತ್ರಿ ಗೌಡರ್ – ಗದಗ

ಜಾನಪದ ಕ್ಷೇತ್ರ

ಆರ್.ಬಿ ನಾಯಕ – ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ – ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ – ಬಳ್ಳಾರಿ
ಬನ್ನಂಜೆ ಬಾಬು ಅಮೀನ್ – ಉಡುಪಿ
ಮಲ್ಲಿಕಾರ್ಜುನ ರಾಚಪ್ಪ ಮುದಕವಿ – ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ – ಧಾರವಾಡ
ಮಹಾರುದ್ರಪ್ಪ ವೀರಪ್ಪ ಇಟಗಿ – ಹಾವೇರಿ

ಸಂಗೀತ ಕ್ಷೇತ್ರ

ತ್ಯಾಗರಾಜು ಸಿ (ನಾದಸ್ವರ ) – ಕೋಲಾರ
ಹೆರಾಲ್ಡ್ ಸಿರಿಲ್ ಡಿಸೋಜಾ – ದಕ್ಷಿಣ ಕನ್ನಡ

ಶಿಲ್ಪಕಲೆ ಕ್ಷೇತ್ರ

ಡಾ.ಜಿ.ಜ್ಞಾನಾನಂದ – ಚಿಕ್ಕಬಳ್ಳಾಪುರ
ವೆಂಕಣ್ಣ ಚಿತ್ರಾಗಾರ – ಕೊಪ್ಪಳ

ಸಮಾಜ ಸೇವೆ ಕ್ಷೇತ್ರ

ಸೂಲಗಿತ್ತಿ ಯಮುನವ್ವ (ಸಾಲಮಂಟಪಿ ) – ಬಾಗಲಕೋಟೆ
ಮದಲಿ ಮಾದಯ್ಯ – ಮೈಸೂರು
ಮುನಿಯಪ್ಪ ದೊಮ್ಮಲೂರು – ಬೆಂಗಳೂರು ನಗರ
ಬಿಎಲ್ ಪಾಟೀಲ್, ಅಥಣಿ – ಬೆಳಗಾವಿ
ಡಾ.ಜೆ.ಎನ್.ರಾಮಕೃಷ್ಣೇಗೌಡ – ಮಂಡ್ಯ

ವೈದ್ಯಕೀಯ ಕ್ಷೇತ್ರ

ಡಾ.ಸುಲ್ತಾನ್ ಬಿ ಜಗಳೂರು – ದಾವಣಗೆರೆ
ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ ) – ಧಾರವಾಡ
ಡಾ.ಎ.ಆರ್.ಪ್ರದೀಪ್ ( ದಂತ ವೈದ್ಯಕೀಯ ) – ಬೆಂಗಳೂರು ನಗರ
ಡಾ.ಸುರೇಶ್ ರಾವ್ – ದಕ್ಷಿಣ ಕನ್ನಡ
ಡಾ.ಸುದರ್ಶನ್ – ಬೆಂಗಳೂರು
ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್ – ಧಾರವಾಡ

ಕ್ರೀಡಾ ಕ್ಷೇತ್ರ

ರೋಹನ ಬೊಪ್ಪಣ್ಣ – ಕೊಡಗು
ಕೆ.ಗೋಪಿನಾಥ್ ( ವಿಶೇಷ ಚೇತನ ) – ಬೆಂಗಳೂರು ನಗರ
ರೋಹಿತ್ ಕುಮಾರ್ ಕಟೀಲ್ – ಉಡುಪಿ
ಎ ನಾಗರಾಜ್ ( ಕಬ್ಬಡಿ ) – ಬೆಂಗಳೂರು ನಗರ

ಸಿನಿಮಾ ಕ್ಷೇತ್ರ

ದೇವರಾಜ್ – ಬೆಂಗಳೂರು ನಗರ

ಶಿಕ್ಷಣ ಕ್ಷೇತ್ರ

ಸ್ವಾಮಿ ಲಿಂಗಪ್ಪ – ಮೈಸೂರು
ಶ್ರೀಧರ್ ಚಕ್ರವರ್ತಿ – ಧಾರವಾಡ
ಪ್ರೊ.ಪಿ.ವಿ.ಕೃಷ್ಣಭಟ್ – ಶಿವಮೊಗ್ಗ

ಸಂಕೀರ್ಣ ಕ್ಷೇತ್ರ

ಡಾ.ಬಿ.ಅಂಬಣ್ಣ – ವಿಜಯನಗರ
ಕ್ಯಾಪ್ಟನ್ ರಾಜಾರಾವ್ – ಬಳ್ಳಾರಿ
ಗಂಗಾವತಿ ಪ್ರಾಣೇಶ್ – ಕೊಪ್ಪಳ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ

ಡಾ.ಹೆಚ್.ಎಸ್.ಸಾವಿತ್ರಿ – ಬೆಂಗಳೂರು ನಗರ
ಪ್ರೊ.ಜಿ.ಯು.ಕುಲ್ಕರ್ಣಿ – ಬೆಂಗಳೂರು

ಕೃಷಿ ಕ್ಷೇತ್ರ

ಡಾ.ಸಿ.ನಾಗರಾಜ್ – ಬೆಂಗಳೂರು ಗ್ರಾಮಾಂತರ
ಗುರುಲಿಂಗಪ್ಪ ಮೇಲ್ದೊಡ್ಡಿ – ಬೀದರ್
ಶಂಕರಪ್ಪ ಅಮ್ಮನಘಟ್ಟ – ತುಮಕೂರು

ಪರಿಸರ ಕ್ಷೇತ್ರ

ಮಹಾದೇವ ವೇಳಿಪಾ – ಉತ್ತರ ಕನ್ನಡ
ಬೈಕಂಪಾಡಿ ರಾಮಚಂದ್ರ – ದಕ್ಷಿಣ ಕನ್ನಡ

ಪ್ರತ್ರಿಕೋದ್ಯಮ

ಪಟ್ನಂ ಅನಂತ ಪದ್ಮನಾಭ – ಮೈಸೂರು
ಯು.ಬಿ.ರಾಜಲಕ್ಷ್ಮಿ – ಉಡುಪಿ

ನ್ಯಾಯಾಂಗ ಕ್ಷೇತ್ರ

ಸಿ.ವಿ.ಕೇಶವಮೂರ್ತಿ – ಮೈಸೂರು

ಆಡಳಿತ ಕ್ಷೇತ್ರ

ಹೆಚ್ ಆರ್ ಕಸ್ತೂರಿ ರಂಗನ್ – ಹಾಸನ

ಸೈನಿಕ ಕ್ಷೇತ್ರ

ನವೀನ್ ನಾಗಪ್ಪ – ಹಾವೇರಿ

ಯಕ್ಷಗಾನ ಕ್ಷೇತ್ರ

ಗೋಪಾಲಾಚಾರ್ಯ ( ಗೋಪಾಲ ಆಚಾರ್ಯ ) – ಶಿವಮೊಗ್ಗ

ಹೊರನಾಡು ಕನ್ನಡಿಗ ಕ್ಷೇತ್ರ

ಡಾ.ಸುನೀತಾ ಶೆಟ್ಟಿ -ಮುಂಬೈ
ಚಂದ್ರಶೇರ್ ಪಾಲ್ತಾಡಿ – ಮುಂಬೈ
ಡಾ.ಸಿದ್ದರಾಮೇಶ್ವರ ಕಂಟಿಕರ್ – ಹೊರನಾಡು
ಪ್ರವೀಣ್ ಶೆಟ್ಟಿ – ದುಬೈ

ಪೌರಕಾರ್ಮಿಕ ಕ್ಷೇತ್ರ

ರತ್ನಮ್ಮ ಶಿವಪ್ಪ ಬಬಲಾದ – ಯಾದಗಿರಿ
ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು

ಮಹದೇವಪ್ಪ ಕಡೆಚೂರು – ಕಲಬುರ್ಗಿ

ಯೋಗ ಕ್ಷೇತ್ರ

ಭ.ಮ.ಶ್ರೀಕಂಠ – ಶಿವಮೊಗ್ಗ
ಡಾ.ರಾಘವೇಂದ್ರ ಶಣೈ – ಬೆಂಗಳೂರು

ಉದ್ಯಮ ಕ್ಷೇತ್ರ

ಶ್ಯಾಮರಾಜು – ಬೆಂಗಳೂರು

Leave a Reply