ಇಷ್ಟೆಲ್ಲ ಸಾಧನೆಗಳನ್ನ ಮಾಡಿ, ಯಾವುದೇ ED CBI IT ಗಳು ಹತ್ತಿರ ಸುಳಿಯೊದಕ್ಕೆ ಆಗದೇ ಇರೊ ರೀತಿ ರಾಜಕೀಯದಲ್ಲಿ ತಮ್ಮನ್ನು ತಾವೇ ಸ್ಥಾಪಿಸಿಕೊಂಡಿರುವ ಸಿದ್ದರಾಮಯ್ಯನವರಲ್ಲದೇ ಇನ್ನು ಯಾರು ಮುಖ್ಯಮಂತ್ರಿ ಆಗಲು ಸಾಧ್ಯ?
ಸಿದ್ದರಾಮಯ್ಯಸರ್ಕಾರದಸಾಧನೆಗಳು ( ಇಲಾಖಾವಾರು ಅಂಕಿ ಅಂಶಗಳು)
- ಕೃಷಿ ಇಲಾಖೆ
- ರಾಜ್ಯದ 25 ಜಿಲ್ಲೆಗಳ 129 ತಾಲ್ಲೂಕುಗಳಲ್ಲಿ “ಕೃಷಿ ಭಾಗ್ಯ” ಯೋಜನೆ ಜಾರಿ. ರಾಜ್ಯಾದ್ಯಂತ 70 ಸಾವಿರ ಫಲಾನುಭವಿಗಳಿಗೆ ಪ್ರಯೋಜನ. 66 ಸಾವಿರ ಕೃಷಿ ಹೊಂಡಗಳ ನಿರ್ಮಾಣ.
- ಮಣ್ಣಿನ ಫಲವತ್ತತೆ ಕಾಪಾಡಲು “ಸಾವಯವ ಭಾಗ್ಯ ಯೋಜನೆ” ಜಾರಿ. ಆಯ್ದ 79 ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ 566 ಹೋಬಳಿಗಳಲ್ಲಿ ಅನುಷ್ಠಾನ. ರಾಜ್ಯಾದ್ಯಂತ 54 ಸಾವಿರ ಸಾವಯವ ಕೃಷಿಕರಿಂದ 64 ಸಾವಿರ ಹೆಕ್ಟೇರ್ ಪ್ರದೇಶ ಸಾವಯವ ಕೃಷಿ ಪದ್ದತಿಗೆ ಪರಿವರ್ತನೆ.
- ರಾಜ್ಯದ ಗ್ರಾಮೀಣ ಜನರ ಜೀವನಾಧಾರ ಉತ್ತಮ ಪಡಿಸಲು ‘ಭೂಚೇತನ ಪ್ಲಸ್’ ಎಂಬ ನೂತನ ಯೋಜನೆ ಪ್ರಾಯೋಗಿಕವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾರಂಭ.
- ತೋಟಗಾರಿಕಾ ಇಲಾಖೆ
- ಕರ್ನಾಟಕಕ್ಕೆ ‘ತೋಟಗಾರಿಕೆ ರಾಜ್ಯ’ ಎಂಬ ಕೀರ್ತಿ. ವಾರ್ಷಿಕ 37 ಸಾವಿರ ಕೋಟಿ ರೂ.ಗಳಷ್ಟು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ.
- ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಜಾರಿ.
- ತೋಟಗಾರಿಕೆಗೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಿಕೆ. 1.35 ಲಕ್ಷ ಫಲಾನುಭವಿಗಳಿಗೆ 64,651 ಕೋಟಿ ರೂ.ಗಳ ಸಬ್ಸಿಡಿ ನೀಡಿಕೆ.
- ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
- ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಹತ್ತನೇ ಸ್ಥಾನದಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಹಾಲು ಸಂಗ್ರಹಣೆಯಲ್ಲಿ ಎರಡನೆ ಸ್ಥಾನಕ್ಕೇರಿದೆ.
- ಪ್ರತಿ ಲೀಟರ್ ಹಾಲಿಗೆ ನೀಡುವ 2 ರೂ.ಗಳ ಪ್ರೋತ್ಸಾಹ ಧನ 4 ರೂ.ಗಳಿಗೆ ಹೆಚ್ಚಳ. 2015-16ನೇ ಸಾಲಿನಲ್ಲಿ 8.61 ಲಕ್ಷ ಫಲಾನುಭವಿಗಳಿಗೆ 1015 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿಕೆ.
- ಪಶುಪಾಲಕರಿಗೆ ವರದಾನದ “ಪಶು ಭಾಗ್ಯ” ಯೋಜನೆ ಜಾರಿ.
- ರೇಷ್ಮೆ ಇಲಾಖೆ
- ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲೆಯ ರೇಷ್ಮೆ ಉತ್ಪಾದನೆ.
- 9000 ಮೆ.ಟನ್ಗಳಷ್ಟು ರೇಷ್ಮೆ ಉತ್ಪಾದನೆಯೊಂದಿಗೆ ಇಡೀ ರಾಷ್ಟ್ರದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ.
- ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ರೇಷ್ಮೆಯ ಪೈಕಿ ರಾಜ್ಯದ ಪಾಲು ಶೇ. 50ರಷ್ಟಿದೆ.
- ಮೀನುಗಾರಿಕಾ ಇಲಾಖೆ
- 2000 ಒಳನಾಡು ಮೀನುಗಾರರಿಗೆ 1.99 ಕೋಟಿ ರೂ.ವೆಚ್ಚದಲ್ಲಿ ಉಚಿತವಾಗಿ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಿದೆ.
- ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತವನ್ನು 60 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ. ಮೂರು ವರ್ಷಗಳಲ್ಲಿ ಒಟ್ಟು 4865 ಮನೆಗಳ ಹಚಿಚಿಕೆ.
- ಯಾಂತ್ರೀಕೃತ ಮೀನುಗಾರರಿಗೆ ಮಾರಾಟ ಕರರಹಿತ ಡೀಸಲ್ ಪೂರೈಕೆ ಯೋಜನೆಯಡಿ ವಾರ್ಷಿಕ 150,000 ಕಿಲೋ ಲೀಟರ್ ಡೀಸಲ್ ನೀಡಿಕೆ.
- ಸಹಕಾರ ಇಲಾಖೆ
- ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 26,445 ಕೋಟಿ ರೂ.ಗಳ ಸಾಲವನ್ನು ರೈತರಿಗೆ ನೀಡಿದೆ.
- ಹಾಗೆಯೇ, ಶೇ.3ರ ಬಡ್ಡಿದರಲ್ಲಿ 3 ಲಕ್ಷದಿಂದ 10 ಲಕ್ಷ ರೂ.ಗಳವರೆ 1767.98 ಕೋಟಿ ರೂ.ಗಳ ಸಾಲವನ್ನು 1.15 ಲಕ್ಷ ರೈತರಿಗೆ ನೀಡಿದೆ.
- 2015-16ನೇ ಸಾಲಿನಲ್ಲಿ 10000 ಕೋಟಿ ರೂ.ಗಳ ಸಾಲವನ್ನು ಸುಮಾರು 23 ಲಕ್ಷ ರೈತರಿಗೆ ನೀಡಲು ಹಾಕಿಕೊಳ್ಳಲಾಗಿದ್ದ ಗುರಿ ಪೈಕಿ 10184 ಕೋಟಿ ರೂ.ಗಳನ್ನು 22.56 ಲಕ್ಷ ರೈತರಿಗೆ ನೀಡಿದೆ.
- ಯಶಸ್ವಿನಿ ಯೋಜನೆ
- ಕಳೆದ ಮೂರು ವರ್ಷಗಳಲ್ಲಿ ಯಶಸ್ವಿನಿ ಯೋಜನೆಯಡಿ 119.92 ಲಕ್ಷ ಸದಸ್ಯರನ್ನು ನೋಂದಾಯಿಸಿ, 3.88 ಲಕ್ಷ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ಹಾಗೂ 5.47 ಲಕ್ಷ ಫಲಾನುಭವಿಗಳಿಗೆ ಹೊರ ರೋಗಿ ಚಿಕಿತ್ಸೆ ನೀಡಿಕೆ. ಇದಕ್ಕಾಗಿ ಒಟ್ಟು 524.52 ಕೋಟಿ ರೂ. ಗಳನ್ನು ಭರಿಸಿದೆ.
- ಯಶಸ್ವಿನಿ ಯೋಜನೆಯಡಿ ರಾಜ್ಯದ 670 ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
- ಯಶಸ್ವಿ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಣೆ. 17 ಸಾವಿರ ಸದಸ್ಯರುಗಳಿಗೆ 29.21 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
- ಕೃಷಿ ಮಾರುಕಟ್ಟೆ
- ಸರ್ಕಾರವು ಕರ್ನಾಟಕ ಕೃಷಿ ಮಾರಾಟ ನೀತಿ -2013 ಜಾರಿಗೆ ತಂದು, ಆನ್ಲೈನ್ ಮಾರಾಟಕ್ಕೆ ಒತ್ತು ನೀಡಿದೆ.
- ರಾಜ್ಯದ 103 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಆನ್ಲೈನ್ ಮಾರಾಟ ವ್ಯವಸ್ಥೆಯ ಅಳವಡಿಕೆ.
- ರಾಜ್ಯದ ಎಲ್ಲಾ 156 ಎಪಿಎಂಸಿಗಳಲ್ಲಿ 80 ಸಾವಿರ ವರ್ತಕರು ಆನ್ಲೈನ್ ಖರೀದಿಯಲ್ಲಿ ಸಕ್ರಿಯ.
- ಮಧ್ಯಮ ಭಾರಿ ನೀರಾವರಿ
- ಕಳೆದ ಮೂರು ವರ್ಷಗಳಲ್ಲಿ 30 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.85 ಲಕ್ಷ ಎಕರೆ ಪ್ರದೇಶಗಳಿಗೆ ನೀರಾವರಿ ಸಾಮಥ್ರ್ಯ ಸೃಜನೆ.
- ಇನ್ನೆರಡು ವರ್ಷಗಳಲ್ಲಿ ಸರ್ಕಾರವು 20 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.5 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಬದ್ಧ.
- ಪ್ರತಿ ವರ್ಷವೂ ರಾಜ್ಯದ ನೀರಾವರಿ ವಲಯಕ್ಕೆ ತಲಾ 10 ಸಾವಿರ ಕೋಟಿ ರೂ.ಗಳಂತೆ ನೀರಾವರಿ ಸೌಲಭ್ಯ ಕಲ್ಪಿಸಲು ಮೀಸಲು.
- ಸಣ್ಣ ನೀರಾವರಿ ಇಲಾಖೆ
- ಕಳೆದ ಮೂರು ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯ ಸೃಜನೆ. 45 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸ್ಥಿರೀಕರಿಸಿದೆ.
- “ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ” ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ 92 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.
- ರಾಜ್ಯದಲ್ಲಿರುವ ಸುಮಾರು 30 ಸಾವಿರ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’ದ ರಚನೆ.
- ಅರಣ್ಯ ಇಲಾಖೆ
- ರಾಷ್ಟ್ರದಲ್ಲೇ ಅತೀ ಹೆಚ್ಚು ಆನೆ ಮತ್ತು ಹುಲಿಗಳನ್ನು ಹೊಂದಿರುವ ಹಿರಿಮೆಯನ್ನು ನಮ್ಮ ರಾಜ್ಯವು ಪಡೆದುಕೊಂಡಿದೆ.
- ಮಾನವ – ವನ್ಯಜೀವಿ ಸಂಘರ್ಷವನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
- ಕಳೆದ ಮೂರು ವರ್ಷದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಇದು ಹಾಕಿಕೊಂಡಿದ್ದ ಗುರಿಗಿಂತಲೂ ಅಧಿಕವಾಗಿ 8,846 ಹೆ. ಅರಣ್ಯ ಪ್ರದೇಶದಲ್ಲಿ ನೆಡುತೋಪು ಬೆಳೆಸಿದೆ.
- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
- ಕ್ಷೀರಭಾಗ್ಯ ಯೋಜನೆಯಡಿ 1 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 62.50 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ದಿನ 150 ಮಿ.ಲೀ. ಹಾಲನ್ನು ವಿತರಿಸಲಾಗುತ್ತಿದೆ.
- ಸರ್ಕಾರಿ ಪಾಠಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಹೆಣ್ಣುಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ರೂ. ಪ್ರೋತ್ಸಾಹಧನ ನೀಡುವುದನ್ನು ಜಾರಿಗೆ ತಂದಿದೆ.
- 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ 113.57 ಕೋಟಿ ರೂ. ವೆಚ್ಚದಲ್ಲಿ ಒಂದು ಜೊತೆ ಶೂಗಳು ಮತ್ತು ಎರಡು ಜೊತೆ ಕಾಲುಚೀಲಗಳನ್ನು ಒದಗಿಸಿದೆ.
- ಉನ್ನತ ಶಿಕ್ಷಣ ಇಲಾಖೆ
- ಕಳೆದ ಮೂರು ವರ್ಷಗಳಲ್ಲಿ 24 ಮಹಿಳಾ ಪದವಿ ಕಾಲೇಜು ಮತ್ತು 27 ಸಹ ಶಿಕ್ಷಣ ಕಾಲೇಜು ಸೇರಿದಂತೆ ಒಟ್ಟು 51 ಸರ್ಕಾರಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
- ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಂಡ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
- ಹೆಚ್.ಐ.ವಿ/ಕುಷ್ಟರೋಗ ಪೀಡಿತ ಪಾಲಕರ ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ದೇಶದಲ್ಲೇ ಮೊದಲ ಬಾರಿಗೆ ಬೈಕ್ ಆಂಬ್ಯುಲೆನ್ಸ್ ಸೇವೆ ಪ್ರಾರಂಭ. ರಾಜ್ಯದ ಆಯ್ದ ನಗರ ಪ್ರದೇಶಗಳಲ್ಲಿ 30 ದ್ವಿಚಕ್ರ ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ. 5 ಸಾವಿರ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
- ರಸ್ತೆ ಅಪಘಾತಕ್ಕೊಳಗಾದರಿಗೆ ತಕ್ಷಣ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ‘ಹರೀಶ್ ಸಾಂತ್ವನ’ ಯೋಜನೆಯನ್ನು ಪ್ರಾರಂಭಿಸಿದೆ.
- ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ತಡೆಗಟ್ಟಲು ರಾಜ್ಯದಲ್ಲಿ 30 ಜಿಲ್ಲಾ ಮಟ್ಟದ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರ ಸ್ಥಾಪಿಸಿದೆ. 27 ತಾಲ್ಲೂಕು ಮಟ್ಟದ ಮಾರ್ಪಡಿತ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದೆ.
- ರಾಜೀವ್ ಗಾಂಧಿ ಆರೋಗ್ಯ ಭಾಗ್ಯ
- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗಾಗಿ ‘ರಾಜೀವ್ ಗಾಂಧಿ ಆರೋಗ್ಯ ಭಾಗ್ಯ’ ಯೋಜನೆ ಜಾರಿ.
- ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಮಧ್ಯಮವರ್ಗದ ಸುಮಾರು 4 ಕೋಟಿ ಬಡ ಜನತೆಗೆ ಪ್ರಯೋಜನ.
- ಗಂಭೀರ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಎಪಿಎಲ್ ಕುಟುಂಬ ಸದಸ್ಯರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಹ-ಪಾವತಿ ಆಧಾರದಲ್ಲಿ ವೈದ್ಯಕೀಯ ನೆರವು.
- ವೈದ್ಯಕೀಯ ಶಿಕ್ಷಣ ಇಲಾಖೆ
- ಕೊಪ್ಪಳ, ಗದಗ ಮತ್ತು ಕಲಬುರಗಿಯಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯುಳ್ಳ ಹೊಸ ವೈದ್ಯಕೀಯ ಕಾಲೇಜುಗಳ ಪ್ರಾರಂಭ.
- ಕಲಬುರಗಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಜಯದೇವ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭ.
- ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವೈದ್ಯಕೀಯ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ
- ಎಲ್ಲಾ ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರದ ಜೊತೆಗೆ ವಾರದಲ್ಲಿ ಮೂರು ದಿನ 150 ಎಂ.ಎಲ್ ಹಾಲನ್ನು ವಿತರಿಸಲಾಗುತ್ತಿದೆ.
- ಸರ್ಕಾರವು ಸತತ 3ನೇ ಭಾರಿಗೆ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಗೌರವಧನವನ್ನು ಹೆಚ್ಚಿಸಿದೆ.
- ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ 50 ಕೋಟಿ ರೂ.ಗಳ ‘ಸ್ಥೈರ್ಯ ನಿಧಿ’ಯನ್ನು ಸ್ಥಾಪಿಸಿದೆ.
- ಸಮಾಜ ಕಲ್ಯಾಣ ಇಲಾಖೆ
- ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ – 2013 ಅನ್ನು ಜಾರಿಗೆ ತಂದಿದೆ.
- ‘ಋಣಮುಕ್ತ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ 466 ಕೋಟಿ ರೂ.ಗಳ ಸಾಲ ಮನ್ನಾ.
- ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಬೋವಿ ಅಭಿವೃದ್ಧಿ ನಿಗಮಗಳ ರಚನೆ.
- ಸಾಮಾಜಿಕ ಆರ್ಥಿಕ ಸಮೀಕ್ಷೆ (ಹಿಂದುಳಿದ ವರ್ಗಗಳ ಇಲಾಖೆ)
- ಕರ್ನಾಟಕವು ಸ್ವಾತಂತ್ರ್ಯಾನಂತರದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪ್ರತಿ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರದ ಗಮನ ಸೆಳೆದಿದೆ.
- ರಾಜ್ಯದ 6.5 ಕೋಟಿ ಜನಸಂಖ್ಯೆ ಮತ್ತು 1.31 ಕೋಟಿ ಕುಟುಂಬಗಳ ಸಮೀಕ್ಷೆಯನ್ನು 1,27,000 ಗಣತಿದಾರರು ಮತ್ತು 22 ಸಾವಿರ ಮೇಲ್ವಿಚಾರಕರು ಯಶಸ್ವಿಯಾಗಿ ನಡೆಸಿದ್ದಾರೆ.
- ಸಮೀಕ್ಷಾ ಮಾಹಿತಿಯ ಗಣಕೀಕರಣ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಶೀಘ್ರವೇ ವರದಿಯನ್ನು ರಾಜ್ಯದ ಜನತೆಗೆ ಒಪ್ಪಿಸಲಿದೆ.
- ವಿದ್ಯಾಸಿರಿ
- ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯಾದ ‘ವಿದ್ಯಾಸಿರಿ’ 2013 ರಿಂದ ರಾಜ್ಯಾದಾದ್ಯಂತ ಜಾರಿ.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ವಿಸ್ತರಣೆ.
- ಮೂರು ವರ್ಷಗಳಲ್ಲಿ ವಿದ್ಯಾಸಿರಿ ಯೋಜನೆಯಡಿ ಒಟ್ಟು 2.20 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.
- ಅಲ್ಪ ಸಂಖ್ಯಾತರ ಕಲ್ಯಾಣ
- ಮೂರು ವರ್ಷಗಳಲ್ಲಿ 32 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 600 ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡಿಕೆ.
- ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮದುವೆಗಾಗಿ ಸಹಾಯಧನ ನೀಡುವ ‘ಬಿದಾಯಿ’ ಯೋಜನೆಯಡಿ 14 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 70.65 ಕೋಟಿ ರೂ.ಗಳ ನೀಡಿಕೆ.
- ಜಿಲ್ಲಾ ಮಟ್ಟದ ಶಾದಿ ಮಹಲ್/ಸಮುದಾಯ ಭವನಗಳ ನಿರ್ಮಾಣದ ಘಟಕ ವೆಚ್ಚ 1 ಕೋಟಿ ರೂ.ಗಳಿಗೆ ಏರಿಕೆ.
- ಕನ್ನಡ ಮತ್ತು ಸಂಸ್ಕøತಿ ಇಲಾಖೆ
- ಕರ್ನಾಟಕ ಕಲಾ ವಿಕಾಸ ಯೋಜನೆಯಡಿ ಒಟ್ಟು 1000 ಆಸಕ್ತ ಯುವ ಜನತೆಗೆ ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳಲ್ಲಿ ತರಬೇತಿ ನೀಡಿಕೆ.
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ವ್ಯಾಪಕ ಬಳಕೆಗಾಗಿ ಯೂನಿಕೋಡ್ ಬೀಟಾ ಆವೃತ್ತಿಯ 4 ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಲೋಕಾರ್ಪಣೆ.
- ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ಎಲ್ಲ ಸಂಸ್ಥೆಗಳಿಗೂ ಸಮರ್ಪಕವಾಗಿ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಲು ಸಾಂಸ್ಕೃತಿ ನೀತಿಯನ್ನು ಜಾತಿಗೆ ತಂದಿದೆ.
- ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ
- ಮೂಲಸೌಲಭ್ಯ ಅಭಿವೃದ್ಧಿ ನೀತಿ 2007 ನ್ನು ಪರಿಷ್ಕರಿಸಿ, ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ನೀಡಿದೆ.
- ಬೆಂಗಳೂರು ನಗರಕ್ಕೆ ಸಾಂಧೀಕೃತ ನೈಸರ್ಗಿಕ ಅನಿಲವನ್ನು (ಸಿಎನ್ಜಿ/ ಸಾಂಧೀಕೃತ ನೈಸಗಿಕ ಅನಿಲ) ಪೂರೈಸುತ್ತಿದೆ.
- ಬೆಂಗಳೂರಿನ ಸಂಚಾರ ಒತ್ತಡವನ್ನು ನಿವಾರಿಸಲು, ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಜಾರಿಗಾಗಿ ಕ್ರಮ.
- ವಾರ್ತಾ ಇಲಾಖೆ
- ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮಾಹಿತಿ ನೀಡಲು ‘ಪ್ರಗತಿ – ಮಾಹಿತಿ’ ಹೆಸರಿನಲ್ಲಿ ಕಲಾಜಾಥ, ಸಂಚಾರಿ ಎಲ್ಇಡಿ ವಾಹನ, ಬೀದಿ ನಾಟಕ ಮತ್ತು ಸಂಚಾರಿ ವಸ್ತುಪ್ರದರ್ಶನಗಳಮೂಲಕ 10 ಸಾವಿರ ಹಳ್ಳಿಗಳಲ್ಲಿ ಪ್ರಚಾರ.
- ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳೇ ನೇರವಾಗಿ ಸಂವಾದ ನಡೆಸಿದ ‘ಜನ-ಮನ’ ಕಾರ್ಯಕ್ರಮ ಆಯೋಜನೆ.
- ಇಲಾಖೆಯು ನಿರ್ಮಿಸಿದ ‘ಬಾರಿಸು ಕನ್ನಡ ಡಿಂಡಿಮವಾ’ ಗೀತೆಯು ಯುಟ್ಯೂಬ್ನಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಐದು ಗೀತೆಗಳಲ್ಲಿ ಇದು ಸಹ ಒಂದಾಗಿದೆ.
- ವಸತಿ ಇಲಾಖೆ
- ಪ್ರತಿ ವರ್ಷ 3 ಲಕ್ಷ ಮನೆಗಳ ಗುರಿ ಪೈಕಿ ಕಳೆದ ಮೂರು ವರ್ಷಗಳಲ್ಲಿ 8.5 ಲಕ್ಷ ಮನೆಗಳ ನಿರ್ಮಾಣ. 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕಾಗಿ 7540 ಕೋಟಿ ರೂ. ವೆಚ್ಚ.
- ವಸತಿ ಯೋಜನೆಗಳಡಿ ಪ್ರತಿ ಮನೆಗೆ ನೀಡಲಾಗುವ ಸಹಾಯಧನದ 1.20 ಲಕ್ಷ ರೂ.ಗೆ ಹೆಚ್ಚಳ.
- ರಾಜೀವ್ ಅವಾಸ್ ಯೋಜನೆಯಡಿ 20 ಸಾವಿರ ಮನೆಗಳನ್ನು 1031 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
- ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ
- ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಎರಡು ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ.
- ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ‘ಮುಖ್ಯಮಂತ್ರಿಗಳ ಶ್ರಮ ಶಕ್ತಿ ಪುರಸ್ಕಾರ’ ಯೋಜನೆ ಜಾರಿ.
- ನೂತನ ಕಾರ್ಮಿಕ ನೀತಿ-2015 ಅನ್ನು ಜಾರಿಗೊಳಿಸಿದೆ.
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
- ಒಲಂಪಿಕ್ ಪಂದ್ಯಗಳು, ವಿಶ್ವ-ಚಾಂಪಿಯನ್ಷಿಪ್, ಏಷ್ಯನ್ ಕಾಮನ್ವೆಲ್ತ್ ಮತ್ತು ರಾಷ್ಟ್ರೀಯ ಪಂದ್ಯಗಳ ಪದಕ ವಿಜೇತರಿಗೆ ನಗದು ಬಹುಮಾನ ಹೆಚ್ಚಳ.
- ನಮ್ಮೂರ ಶಾಲೆಗಾಗಿ ನಮ್ಮ ಯುವಜನರು ಯೋಜನೆಯಡಿ ಪ್ರತಿ ಶಾಲೆಯ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡಿದೆ 335 ಯುವ ಸಂಘಗಳಿಗೆ 3.35 ಕೋಟಿ ರೂ.ಗಳ ಧನ ಸಹಾಯ ನೀಡಿಕೆ.
- ಕರ್ನಾಟಕ ರಾಜ್ಯ ಯುವನೀತಿ ಅನುಷ್ಟಾನಗೊಳಿಸಿರುವ ಸರ್ಕಾರ ಹೊಸ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಜಾರಿಗಾಗಿ 17.62 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
- ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಜುಲೈ-2013 ರಿಂದ ಜಾರಿ. ಇದುವರೆಗೂ 78.14 ಲಕ್ಷ ಮೆಟ್ರಿಕ್ ಟನ್ನಷ್ಟು ಆಹಾರ ಧಾನ್ಯ ವಿತರಣೆ. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 7341.23 ಕೋಟಿ ರೂ.ಗಳ ವೆಚ್ಚ.
- ಆಹಾರ ಧಾನ್ಯಗಳ ಜೊತೆಗೆ, ರಿಯಾತಿ ದರದಲ್ಲಿ ತಾಳೆ ಎಣ್ಣೆ ಮತ್ತು ಅಯೋಡಿನ್ಯುಕ್ತ ಉಪ್ಪು ವಿತರಣೆ.
- ಅನ್ನಭಾಗ್ಯ ಯೋಜನೆ ಎ.ಪಿ.ಎಲ್ (ಆದ್ಯತಾ ಕುಟುಂಬ) ಕಾರ್ಡುದಾರರಿಗೂ ವಿಸ್ತರಣೆ.
- ಇಂಧನ
- ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಸ್ಥಾವರಗಳ ಬಾಕಿ ಮನ್ನಕ್ಕಾಗಿ 3 ವರ್ಷಗಳಲ್ಲಿ ಸರ್ಕಾರ 320 ಕೋಟಿ ರೂ.ಗಳನ್ನು ನೀಡಿದೆ.
- ರೈತರ ನೀರಾವರಿ ಪಂಪ್ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡಲು 3 ವರ್ಷಗಳಲ್ಲಿ 19,163 ಕೋಟಿ ರೂ.ಗಳ ಸಹಾಯಧನ ನೀಡಿಕೆ.
- ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರವು ಪರಿಷ್ಕøತ ಸೌರನೀತಿ 2014-2021ನ್ನು ಜಾರಿಗೆ ತಂದಿದೆ.
- ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
- ಮೂರು ವರ್ಷಗಳಲ್ಲಿ ರಾಜ್ಯವು ಹೊಸದಾಗಿ 1884 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ.
- ಕಳೆದ ಮೂರು ವರ್ಷಗಳಲ್ಲಿ 277 ಕೋಟಿ ರೂ. ವೆಚ್ಚದಲ್ಲಿ 216 ಸೇತುವೆಗಳ ನಿರ್ಮಾಣ / ದುರಸ್ತಿ ಕಾರ್ಯ ಪೂರ್ಣ.
- ರಾಜ್ಯದಲ್ಲಿ ‘ಕಿರು ಬಂದರುಗಳ ಅಭಿವೃದ್ಧಿ ನೀತಿ-2014’ ಜಾರಿಯಾಗಿದೆ.
- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯ ಆಶಯದೊಂದಿಗೆ ಗ್ರಾಮಗಳ ವಿಕಾಸಕ್ಕೆ 21 ಅಂಶಗಳ ಸೂತ್ರವನ್ನು ಜಾರಿಗೆ ತಂದಿದೆ.
- ವಲಸೆ ತಡೆ, ಸ್ವಯಂ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಚ್ಚಿನ ಒತ್ತು.
- 21 ಅಂಶಗಳ ಕಾರ್ಯಕ್ರಮಗಳು 27,397 ಗ್ರಾಮಗಳಲ್ಲಿನ 59,532 ಜನವಸತಿ ಪ್ರದೇಶಗಳಲ್ಲಿ ಜಾರಿ.
- ವೈಯಕ್ತಿಕ ಶೌಚಾಲಯ
- 23.87 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಪೈಕಿ 20.89 ಲಕ್ಷ ಶೌಚಾಲಯಗಳ ನಿರ್ಮಾಣ. ಶೇ.87ರಷ್ಟು ಸಾಧನೆ.
- ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ದೇಶದಲ್ಲೇ ಪ್ರಥಮ.
- ಶೌಚಾಲಯ ಸಹಿತ ಸ್ನಾನದ ಮನೆಗಳನ್ನು ನಿರ್ಮಿಸುವ ‘ಗ್ರಾಮೀಣ ಗೌರವ’ ಯೋಜನೆ ಜಾರಿ.
- ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು
- ಗ್ರಾಮೀಣ ಜನರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ನೀಡಿಕೆ.
- 7802 ಶುದ್ಧಕುಡಿಯುವ ನೀರು ಘಟಕಗಳ ಸ್ಥಾಪನೆಯ ಗುರಿ ಪೈಕಿ 2320 ಘಟಕಗಳು ಪ್ರಾರಂಭ. 5482 ನೀರಿನ ಘಟಕಗಳ ಕಾಮಗಾರಿ ವಿವಿಧ ಹಂತದಲ್ಲಿದೆ.
- 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, 1421 ಜನ ವಸತಿಗಳಿಗೆ ಶುದ್ಧಕುಡಿಯುವ ನೀರು ನೀಡಿಕೆ.
- ಕಂದಾಯ ಇಲಾಖೆ
- ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಅವಿವಾಹಿತ ಮಹಿಳೆಯರಿಗೆ, ಪರಿತ್ಯಕ್ತ ಮಹಿಳೆ ಹಾಗೂ ವಿಚ್ಛೇದನ ಪಡೆದ ಮಹಿಳೆಯರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮನಸ್ವಿನಿ” ಯೋಜನೆಯಡಿ 73,008 ಮಹಿಳೆಯರಿಗೆ 60.85 ಕೋಟಿ ರೂ. ನೀಡಿಕೆ.
- 25 ವರ್ಷ ಮೇಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮೈತ್ರಿ” ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 1021 ಮಂದಿಗೆ 93 ಲಕ್ಷ ರೂ. ನೀಡಿಕೆ.
- 176 ತಾಲ್ಲೂಕು ಕಛೇರಿ ಹಾಗೂ ವಿಶೇಷ ತಾಲ್ಲೂಕುಗಳನ್ನೊಳಗೊಂಡಂತೆ ಒಟ್ಟು 203 ತಾಲ್ಲೂಕು ಕಛೇರಿಗಳಲ್ಲಿ ಪಡಸಾಲೆ ಯೋಜನೆ ಜಾರಿ.
- ಸಾಮಾಜಿಕ ಭದ್ರತಾ ಯೋಜನೆಗಳು
- ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ರಾಜ್ಯ ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದಲ್ಲಿದೆ.
- ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ 73.42 ಲಕ್ಷ ಮಂದಿಗೆ ಪ್ರಯೋಜನ. ಇದಕ್ಕಾಗಿ 3 ವರ್ಷದಲ್ಲಿ 8549 ಕೋಟಿ ರೂ. ವೆಚ್ಚ.
- ಮೂರು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ 22.21 ಲಕ್ಷಗಳಷ್ಟು ಏರಿಕೆ.
- ನಗರಾಭಿವೃದ್ಧಿ ಇಲಾಖೆ
- ರಾಜ್ಯದಲ್ಲಿ 10 ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮತ್ತು 13 ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
- ಜೆಎನ್ನರ್ಮ್ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯವು ಇಡೀ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
- ಸತತ ಎರಡನೇ ಬಾರಿ ಮೈಸೂರು ಸ್ವಚ್ಛ ನಗರ ಹಿರಿಮೆಗೆ ಪಾತ್ರ.
- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
- ರಾಜ್ಯದ ಸಮತೋಲನ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡುವ ಹೊಸ ಕೈಗಾರಿಕಾ ನೀತಿ 2014-19 ಜಾರಿ.
- ಮೂರು ವರ್ಷಗಳಲ್ಲಿ 2.74 ಲಕ್ಷ ಕೋಟಿ ರೂ.ಗಳ ಬಂಡವಾಳದ ಹೂಡಿಕೆಯೊಂದಿಗೆ 7 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಒಟ್ಟು 1443 ಯೋಜನೆಗಳಿಗೆ ಅನುಮೋದನೆ.
- “ಇನ್ವೆಸ್ಟ್ ಕರ್ನಾಟಕ-2016” ರಲ್ಲಿ 1.27 ಲಕ್ಷ ಕೋಟಿ ರೂ.ಗಳ ಪ್ರಸ್ತಾಪಿತ ಬಂಡವಾಳ ಮತ್ತು 1.69 ಲಕ್ಷ ಉದ್ಯೋಗ ಸೃಷ್ಟಿಯ ಸಾಮಥ್ರ್ಯವುಳ್ಳ 122 ಒಪ್ಪಂದಗಳಿಗೆ ಸಹಿ.
- ಸಾರಿಗೆ ಇಲಾಖೆ
- ರಾಜ್ಯದಾದ್ಯಂತ ಉತ್ತಮ ಸಾರಿಗೆ ಸೌಲಭ್ಯ ನೀಡಿಕೆಗೆ ಒತ್ತು.
- ಅತ್ಯುತ್ತಮ ನಗರ ಸಾರಿಗೆ ಸೇವೆ ನೀಡುತ್ತಿರುವ ಹಿರಿಮೆ.
- ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ನೀಡಿಕೆಗೆ ಮೊದಲ ಆದ್ಯತೆ.
- ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ
- ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371ನೆ (ಜೆ) ಪರಿಚ್ಚೇದದಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ.
- ವಿಶೇಷ ಸ್ಥಾನಮಾನದ ಅನ್ವಯ ಹೈದರಾಬಾದ್ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70ರಷ್ಟು ಸ್ಥಾನಗಳು ಸ್ಥಳೀಯರಿಗೆ ಮೀಸಲು.
- ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಗೆ ಮೂರು ವರ್ಷಗಳಲ್ಲಿ 1750 ಕೋಟಿ ರೂ. ನೀಡಿಕೆ. 1216 ಕಾಮಗಾರಿಗಳು ಪೂರ್ಣ.
- ಗೃಹ
- ರಾಜ್ಯದಲ್ಲೂ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆ.
- ಬೆಂಗಳೂರು ನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಗ್ರಹಿಸಲು ‘ಕೇಂದ್ರೀಯ ಕಮಾಂಡ್ ಸೆಂಟರ್’ ಅನ್ನು ಸ್ಥಾಪನೆಗೆ ಕ್ರಮ.
- ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಧನದ ಮೊತ್ತ 30 ಲಕ್ಷ ರೂ.ಗಳಿಗೆ ಹೆಚ್ಚಳ.
- ಪೋಲಿಸರ ವೇತನ ಹೆಚ್ಚಳಕ್ಕೆ ಕ್ರಮ.
- ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ನೇಮಕಕ್ಕೆ ಕ್ರಮ.#ಸಿದ್ದರಾಮಯ್ಯಸರ್ಕಾರದಸಾಧನೆಗಳು ( ಇಲಾಖಾವಾರು ಅಂಕಿ ಅಂಶಗಳು)
- ಕೃಷಿ ಇಲಾಖೆ
- ರಾಜ್ಯದ 25 ಜಿಲ್ಲೆಗಳ 129 ತಾಲ್ಲೂಕುಗಳಲ್ಲಿ “ಕೃಷಿ ಭಾಗ್ಯ” ಯೋಜನೆ ಜಾರಿ. ರಾಜ್ಯಾದ್ಯಂತ 70 ಸಾವಿರ ಫಲಾನುಭವಿಗಳಿಗೆ ಪ್ರಯೋಜನ. 66 ಸಾವಿರ ಕೃಷಿ ಹೊಂಡಗಳ ನಿರ್ಮಾಣ.
- ಮಣ್ಣಿನ ಫಲವತ್ತತೆ ಕಾಪಾಡಲು “ಸಾವಯವ ಭಾಗ್ಯ ಯೋಜನೆ” ಜಾರಿ. ಆಯ್ದ 79 ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ 566 ಹೋಬಳಿಗಳಲ್ಲಿ ಅನುಷ್ಠಾನ. ರಾಜ್ಯಾದ್ಯಂತ 54 ಸಾವಿರ ಸಾವಯವ ಕೃಷಿಕರಿಂದ 64 ಸಾವಿರ ಹೆಕ್ಟೇರ್ ಪ್ರದೇಶ ಸಾವಯವ ಕೃಷಿ ಪದ್ದತಿಗೆ ಪರಿವರ್ತನೆ.
- ರಾಜ್ಯದ ಗ್ರಾಮೀಣ ಜನರ ಜೀವನಾಧಾರ ಉತ್ತಮ ಪಡಿಸಲು ‘ಭೂಚೇತನ ಪ್ಲಸ್’ ಎಂಬ ನೂತನ ಯೋಜನೆ ಪ್ರಾಯೋಗಿಕವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾರಂಭ.
- ತೋಟಗಾರಿಕಾ ಇಲಾಖೆ
- ಕರ್ನಾಟಕಕ್ಕೆ ‘ತೋಟಗಾರಿಕೆ ರಾಜ್ಯ’ ಎಂಬ ಕೀರ್ತಿ. ವಾರ್ಷಿಕ 37 ಸಾವಿರ ಕೋಟಿ ರೂ.ಗಳಷ್ಟು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ.
- ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಜಾರಿ.
- ತೋಟಗಾರಿಕೆಗೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಿಕೆ. 1.35 ಲಕ್ಷ ಫಲಾನುಭವಿಗಳಿಗೆ 64,651 ಕೋಟಿ ರೂ.ಗಳ ಸಬ್ಸಿಡಿ ನೀಡಿಕೆ.
- ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
- ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಹತ್ತನೇ ಸ್ಥಾನದಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಹಾಲು ಸಂಗ್ರಹಣೆಯಲ್ಲಿ ಎರಡನೆ ಸ್ಥಾನಕ್ಕೇರಿದೆ.
- ಪ್ರತಿ ಲೀಟರ್ ಹಾಲಿಗೆ ನೀಡುವ 2 ರೂ.ಗಳ ಪ್ರೋತ್ಸಾಹ ಧನ 4 ರೂ.ಗಳಿಗೆ ಹೆಚ್ಚಳ. 2015-16ನೇ ಸಾಲಿನಲ್ಲಿ 8.61 ಲಕ್ಷ ಫಲಾನುಭವಿಗಳಿಗೆ 1015 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿಕೆ.
- ಪಶುಪಾಲಕರಿಗೆ ವರದಾನದ “ಪಶು ಭಾಗ್ಯ” ಯೋಜನೆ ಜಾರಿ.
- ರೇಷ್ಮೆ ಇಲಾಖೆ
- ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲೆಯ ರೇಷ್ಮೆ ಉತ್ಪಾದನೆ.
- 9000 ಮೆ.ಟನ್ಗಳಷ್ಟು ರೇಷ್ಮೆ ಉತ್ಪಾದನೆಯೊಂದಿಗೆ ಇಡೀ ರಾಷ್ಟ್ರದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ.
- ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ರೇಷ್ಮೆಯ ಪೈಕಿ ರಾಜ್ಯದ ಪಾಲು ಶೇ. 50ರಷ್ಟಿದೆ.
- ಮೀನುಗಾರಿಕಾ ಇಲಾಖೆ
- 2000 ಒಳನಾಡು ಮೀನುಗಾರರಿಗೆ 1.99 ಕೋಟಿ ರೂ.ವೆಚ್ಚದಲ್ಲಿ ಉಚಿತವಾಗಿ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಿದೆ.
- ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತವನ್ನು 60 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ. ಮೂರು ವರ್ಷಗಳಲ್ಲಿ ಒಟ್ಟು 4865 ಮನೆಗಳ ಹಚಿಚಿಕೆ.
- ಯಾಂತ್ರೀಕೃತ ಮೀನುಗಾರರಿಗೆ ಮಾರಾಟ ಕರರಹಿತ ಡೀಸಲ್ ಪೂರೈಕೆ ಯೋಜನೆಯಡಿ ವಾರ್ಷಿಕ 150,000 ಕಿಲೋ ಲೀಟರ್ ಡೀಸಲ್ ನೀಡಿಕೆ.
- ಸಹಕಾರ ಇಲಾಖೆ
- ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 26,445 ಕೋಟಿ ರೂ.ಗಳ ಸಾಲವನ್ನು ರೈತರಿಗೆ ನೀಡಿದೆ.
- ಹಾಗೆಯೇ, ಶೇ.3ರ ಬಡ್ಡಿದರಲ್ಲಿ 3 ಲಕ್ಷದಿಂದ 10 ಲಕ್ಷ ರೂ.ಗಳವರೆ 1767.98 ಕೋಟಿ ರೂ.ಗಳ ಸಾಲವನ್ನು 1.15 ಲಕ್ಷ ರೈತರಿಗೆ ನೀಡಿದೆ.
- 2015-16ನೇ ಸಾಲಿನಲ್ಲಿ 10000 ಕೋಟಿ ರೂ.ಗಳ ಸಾಲವನ್ನು ಸುಮಾರು 23 ಲಕ್ಷ ರೈತರಿಗೆ ನೀಡಲು ಹಾಕಿಕೊಳ್ಳಲಾಗಿದ್ದ ಗುರಿ ಪೈಕಿ 10184 ಕೋಟಿ ರೂ.ಗಳನ್ನು 22.56 ಲಕ್ಷ ರೈತರಿಗೆ ನೀಡಿದೆ.
- ಯಶಸ್ವಿನಿ ಯೋಜನೆ
- ಕಳೆದ ಮೂರು ವರ್ಷಗಳಲ್ಲಿ ಯಶಸ್ವಿನಿ ಯೋಜನೆಯಡಿ 119.92 ಲಕ್ಷ ಸದಸ್ಯರನ್ನು ನೋಂದಾಯಿಸಿ, 3.88 ಲಕ್ಷ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ಹಾಗೂ 5.47 ಲಕ್ಷ ಫಲಾನುಭವಿಗಳಿಗೆ ಹೊರ ರೋಗಿ ಚಿಕಿತ್ಸೆ ನೀಡಿಕೆ. ಇದಕ್ಕಾಗಿ ಒಟ್ಟು 524.52 ಕೋಟಿ ರೂ. ಗಳನ್ನು ಭರಿಸಿದೆ.
- ಯಶಸ್ವಿನಿ ಯೋಜನೆಯಡಿ ರಾಜ್ಯದ 670 ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
- ಯಶಸ್ವಿ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಣೆ. 17 ಸಾವಿರ ಸದಸ್ಯರುಗಳಿಗೆ 29.21 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
- ಕೃಷಿ ಮಾರುಕಟ್ಟೆ
- ಸರ್ಕಾರವು ಕರ್ನಾಟಕ ಕೃಷಿ ಮಾರಾಟ ನೀತಿ -2013 ಜಾರಿಗೆ ತಂದು, ಆನ್ಲೈನ್ ಮಾರಾಟಕ್ಕೆ ಒತ್ತು ನೀಡಿದೆ.
- ರಾಜ್ಯದ 103 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಆನ್ಲೈನ್ ಮಾರಾಟ ವ್ಯವಸ್ಥೆಯ ಅಳವಡಿಕೆ.
- ರಾಜ್ಯದ ಎಲ್ಲಾ 156 ಎಪಿಎಂಸಿಗಳಲ್ಲಿ 80 ಸಾವಿರ ವರ್ತಕರು ಆನ್ಲೈನ್ ಖರೀದಿಯಲ್ಲಿ ಸಕ್ರಿಯ.
- ಮಧ್ಯಮ ಭಾರಿ ನೀರಾವರಿ
- ಕಳೆದ ಮೂರು ವರ್ಷಗಳಲ್ಲಿ 30 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.85 ಲಕ್ಷ ಎಕರೆ ಪ್ರದೇಶಗಳಿಗೆ ನೀರಾವರಿ ಸಾಮಥ್ರ್ಯ ಸೃಜನೆ.
- ಇನ್ನೆರಡು ವರ್ಷಗಳಲ್ಲಿ ಸರ್ಕಾರವು 20 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.5 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಬದ್ಧ.
- ಪ್ರತಿ ವರ್ಷವೂ ರಾಜ್ಯದ ನೀರಾವರಿ ವಲಯಕ್ಕೆ ತಲಾ 10 ಸಾವಿರ ಕೋಟಿ ರೂ.ಗಳಂತೆ ನೀರಾವರಿ ಸೌಲಭ್ಯ ಕಲ್ಪಿಸಲು ಮೀಸಲು.
- ಸಣ್ಣ ನೀರಾವರಿ ಇಲಾಖೆ
- ಕಳೆದ ಮೂರು ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯ ಸೃಜನೆ. 45 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸ್ಥಿರೀಕರಿಸಿದೆ.
- “ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ” ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ 92 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.
- ರಾಜ್ಯದಲ್ಲಿರುವ ಸುಮಾರು 30 ಸಾವಿರ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’ದ ರಚನೆ.
- ಅರಣ್ಯ ಇಲಾಖೆ
- ರಾಷ್ಟ್ರದಲ್ಲೇ ಅತೀ ಹೆಚ್ಚು ಆನೆ ಮತ್ತು ಹುಲಿಗಳನ್ನು ಹೊಂದಿರುವ ಹಿರಿಮೆಯನ್ನು ನಮ್ಮ ರಾಜ್ಯವು ಪಡೆದುಕೊಂಡಿದೆ.
- ಮಾನವ – ವನ್ಯಜೀವಿ ಸಂಘರ್ಷವನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
- ಕಳೆದ ಮೂರು ವರ್ಷದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಇದು ಹಾಕಿಕೊಂಡಿದ್ದ ಗುರಿಗಿಂತಲೂ ಅಧಿಕವಾಗಿ 8,846 ಹೆ. ಅರಣ್ಯ ಪ್ರದೇಶದಲ್ಲಿ ನೆಡುತೋಪು ಬೆಳೆಸಿದೆ.
- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
- ಕ್ಷೀರಭಾಗ್ಯ ಯೋಜನೆಯಡಿ 1 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 62.50 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ದಿನ 150 ಮಿ.ಲೀ. ಹಾಲನ್ನು ವಿತರಿಸಲಾಗುತ್ತಿದೆ.
- ಸರ್ಕಾರಿ ಪಾಠಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಹೆಣ್ಣುಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ರೂ. ಪ್ರೋತ್ಸಾಹಧನ ನೀಡುವುದನ್ನು ಜಾರಿಗೆ ತಂದಿದೆ.
- 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ 113.57 ಕೋಟಿ ರೂ. ವೆಚ್ಚದಲ್ಲಿ ಒಂದು ಜೊತೆ ಶೂಗಳು ಮತ್ತು ಎರಡು ಜೊತೆ ಕಾಲುಚೀಲಗಳನ್ನು ಒದಗಿಸಿದೆ.
- ಉನ್ನತ ಶಿಕ್ಷಣ ಇಲಾಖೆ
- ಕಳೆದ ಮೂರು ವರ್ಷಗಳಲ್ಲಿ 24 ಮಹಿಳಾ ಪದವಿ ಕಾಲೇಜು ಮತ್ತು 27 ಸಹ ಶಿಕ್ಷಣ ಕಾಲೇಜು ಸೇರಿದಂತೆ ಒಟ್ಟು 51 ಸರ್ಕಾರಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
- ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಂಡ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
- ಹೆಚ್.ಐ.ವಿ/ಕುಷ್ಟರೋಗ ಪೀಡಿತ ಪಾಲಕರ ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ದೇಶದಲ್ಲೇ ಮೊದಲ ಬಾರಿಗೆ ಬೈಕ್ ಆಂಬ್ಯುಲೆನ್ಸ್ ಸೇವೆ ಪ್ರಾರಂಭ. ರಾಜ್ಯದ ಆಯ್ದ ನಗರ ಪ್ರದೇಶಗಳಲ್ಲಿ 30 ದ್ವಿಚಕ್ರ ಆಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ. 5 ಸಾವಿರ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
- ರಸ್ತೆ ಅಪಘಾತಕ್ಕೊಳಗಾದರಿಗೆ ತಕ್ಷಣ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ‘ಹರೀಶ್ ಸಾಂತ್ವನ’ ಯೋಜನೆಯನ್ನು ಪ್ರಾರಂಭಿಸಿದೆ.
- ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ತಡೆಗಟ್ಟಲು ರಾಜ್ಯದಲ್ಲಿ 30 ಜಿಲ್ಲಾ ಮಟ್ಟದ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರ ಸ್ಥಾಪಿಸಿದೆ. 27 ತಾಲ್ಲೂಕು ಮಟ್ಟದ ಮಾರ್ಪಡಿತ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದೆ.
- ರಾಜೀವ್ ಗಾಂಧಿ ಆರೋಗ್ಯ ಭಾಗ್ಯ
- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗಾಗಿ ‘ರಾಜೀವ್ ಗಾಂಧಿ ಆರೋಗ್ಯ ಭಾಗ್ಯ’ ಯೋಜನೆ ಜಾರಿ.
- ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಮಧ್ಯಮವರ್ಗದ ಸುಮಾರು 4 ಕೋಟಿ ಬಡ ಜನತೆಗೆ ಪ್ರಯೋಜನ.
- ಗಂಭೀರ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಎಪಿಎಲ್ ಕುಟುಂಬ ಸದಸ್ಯರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಹ-ಪಾವತಿ ಆಧಾರದಲ್ಲಿ ವೈದ್ಯಕೀಯ ನೆರವು.
- ವೈದ್ಯಕೀಯ ಶಿಕ್ಷಣ ಇಲಾಖೆ
- ಕೊಪ್ಪಳ, ಗದಗ ಮತ್ತು ಕಲಬುರಗಿಯಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯುಳ್ಳ ಹೊಸ ವೈದ್ಯಕೀಯ ಕಾಲೇಜುಗಳ ಪ್ರಾರಂಭ.
- ಕಲಬುರಗಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಜಯದೇವ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭ.
- ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವೈದ್ಯಕೀಯ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ
- ಎಲ್ಲಾ ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರದ ಜೊತೆಗೆ ವಾರದಲ್ಲಿ ಮೂರು ದಿನ 150 ಎಂ.ಎಲ್ ಹಾಲನ್ನು ವಿತರಿಸಲಾಗುತ್ತಿದೆ.
- ಸರ್ಕಾರವು ಸತತ 3ನೇ ಭಾರಿಗೆ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಗೌರವಧನವನ್ನು ಹೆಚ್ಚಿಸಿದೆ.
- ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ 50 ಕೋಟಿ ರೂ.ಗಳ ‘ಸ್ಥೈರ್ಯ ನಿಧಿ’ಯನ್ನು ಸ್ಥಾಪಿಸಿದೆ.
- ಸಮಾಜ ಕಲ್ಯಾಣ ಇಲಾಖೆ
- ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ – 2013 ಅನ್ನು ಜಾರಿಗೆ ತಂದಿದೆ.
- ‘ಋಣಮುಕ್ತ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ 466 ಕೋಟಿ ರೂ.ಗಳ ಸಾಲ ಮನ್ನಾ.
- ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಬೋವಿ ಅಭಿವೃದ್ಧಿ ನಿಗಮಗಳ ರಚನೆ.
- ಸಾಮಾಜಿಕ ಆರ್ಥಿಕ ಸಮೀಕ್ಷೆ (ಹಿಂದುಳಿದ ವರ್ಗಗಳ ಇಲಾಖೆ)
- ಕರ್ನಾಟಕವು ಸ್ವಾತಂತ್ರ್ಯಾನಂತರದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪ್ರತಿ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರದ ಗಮನ ಸೆಳೆದಿದೆ.
- ರಾಜ್ಯದ 6.5 ಕೋಟಿ ಜನಸಂಖ್ಯೆ ಮತ್ತು 1.31 ಕೋಟಿ ಕುಟುಂಬಗಳ ಸಮೀಕ್ಷೆಯನ್ನು 1,27,000 ಗಣತಿದಾರರು ಮತ್ತು 22 ಸಾವಿರ ಮೇಲ್ವಿಚಾರಕರು ಯಶಸ್ವಿಯಾಗಿ ನಡೆಸಿದ್ದಾರೆ.
- ಸಮೀಕ್ಷಾ ಮಾಹಿತಿಯ ಗಣಕೀಕರಣ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಶೀಘ್ರವೇ ವರದಿಯನ್ನು ರಾಜ್ಯದ ಜನತೆಗೆ ಒಪ್ಪಿಸಲಿದೆ.
- ವಿದ್ಯಾಸಿರಿ
- ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯಾದ ‘ವಿದ್ಯಾಸಿರಿ’ 2013 ರಿಂದ ರಾಜ್ಯಾದಾದ್ಯಂತ ಜಾರಿ.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ವಿಸ್ತರಣೆ.
- ಮೂರು ವರ್ಷಗಳಲ್ಲಿ ವಿದ್ಯಾಸಿರಿ ಯೋಜನೆಯಡಿ ಒಟ್ಟು 2.20 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.
- ಅಲ್ಪ ಸಂಖ್ಯಾತರ ಕಲ್ಯಾಣ
- ಮೂರು ವರ್ಷಗಳಲ್ಲಿ 32 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 600 ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡಿಕೆ.
- ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮದುವೆಗಾಗಿ ಸಹಾಯಧನ ನೀಡುವ ‘ಬಿದಾಯಿ’ ಯೋಜನೆಯಡಿ 14 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 70.65 ಕೋಟಿ ರೂ.ಗಳ ನೀಡಿಕೆ.
- ಜಿಲ್ಲಾ ಮಟ್ಟದ ಶಾದಿ ಮಹಲ್/ಸಮುದಾಯ ಭವನಗಳ ನಿರ್ಮಾಣದ ಘಟಕ ವೆಚ್ಚ 1 ಕೋಟಿ ರೂ.ಗಳಿಗೆ ಏರಿಕೆ.
- ಕನ್ನಡ ಮತ್ತು ಸಂಸ್ಕøತಿ ಇಲಾಖೆ
- ಕರ್ನಾಟಕ ಕಲಾ ವಿಕಾಸ ಯೋಜನೆಯಡಿ ಒಟ್ಟು 1000 ಆಸಕ್ತ ಯುವ ಜನತೆಗೆ ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳಲ್ಲಿ ತರಬೇತಿ ನೀಡಿಕೆ.
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ವ್ಯಾಪಕ ಬಳಕೆಗಾಗಿ ಯೂನಿಕೋಡ್ ಬೀಟಾ ಆವೃತ್ತಿಯ 4 ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಲೋಕಾರ್ಪಣೆ.
- ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ಎಲ್ಲ ಸಂಸ್ಥೆಗಳಿಗೂ ಸಮರ್ಪಕವಾಗಿ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಲು ಸಾಂಸ್ಕೃತಿ ನೀತಿಯನ್ನು ಜಾತಿಗೆ ತಂದಿದೆ.
- ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ
- ಮೂಲಸೌಲಭ್ಯ ಅಭಿವೃದ್ಧಿ ನೀತಿ 2007 ನ್ನು ಪರಿಷ್ಕರಿಸಿ, ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ನೀಡಿದೆ.
- ಬೆಂಗಳೂರು ನಗರಕ್ಕೆ ಸಾಂಧೀಕೃತ ನೈಸರ್ಗಿಕ ಅನಿಲವನ್ನು (ಸಿಎನ್ಜಿ/ ಸಾಂಧೀಕೃತ ನೈಸಗಿಕ ಅನಿಲ) ಪೂರೈಸುತ್ತಿದೆ.
- ಬೆಂಗಳೂರಿನ ಸಂಚಾರ ಒತ್ತಡವನ್ನು ನಿವಾರಿಸಲು, ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಜಾರಿಗಾಗಿ ಕ್ರಮ.
- ವಾರ್ತಾ ಇಲಾಖೆ
- ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮಾಹಿತಿ ನೀಡಲು ‘ಪ್ರಗತಿ – ಮಾಹಿತಿ’ ಹೆಸರಿನಲ್ಲಿ ಕಲಾಜಾಥ, ಸಂಚಾರಿ ಎಲ್ಇಡಿ ವಾಹನ, ಬೀದಿ ನಾಟಕ ಮತ್ತು ಸಂಚಾರಿ ವಸ್ತುಪ್ರದರ್ಶನಗಳಮೂಲಕ 10 ಸಾವಿರ ಹಳ್ಳಿಗಳಲ್ಲಿ ಪ್ರಚಾರ.
- ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳೇ ನೇರವಾಗಿ ಸಂವಾದ ನಡೆಸಿದ ‘ಜನ-ಮನ’ ಕಾರ್ಯಕ್ರಮ ಆಯೋಜನೆ.
- ಇಲಾಖೆಯು ನಿರ್ಮಿಸಿದ ‘ಬಾರಿಸು ಕನ್ನಡ ಡಿಂಡಿಮವಾ’ ಗೀತೆಯು ಯುಟ್ಯೂಬ್ನಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಐದು ಗೀತೆಗಳಲ್ಲಿ ಇದು ಸಹ ಒಂದಾಗಿದೆ.
- ವಸತಿ ಇಲಾಖೆ
- ಪ್ರತಿ ವರ್ಷ 3 ಲಕ್ಷ ಮನೆಗಳ ಗುರಿ ಪೈಕಿ ಕಳೆದ ಮೂರು ವರ್ಷಗಳಲ್ಲಿ 8.5 ಲಕ್ಷ ಮನೆಗಳ ನಿರ್ಮಾಣ. 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕಾಗಿ 7540 ಕೋಟಿ ರೂ. ವೆಚ್ಚ.
- ವಸತಿ ಯೋಜನೆಗಳಡಿ ಪ್ರತಿ ಮನೆಗೆ ನೀಡಲಾಗುವ ಸಹಾಯಧನದ 1.20 ಲಕ್ಷ ರೂ.ಗೆ ಹೆಚ್ಚಳ.
- ರಾಜೀವ್ ಅವಾಸ್ ಯೋಜನೆಯಡಿ 20 ಸಾವಿರ ಮನೆಗಳನ್ನು 1031 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
- ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ
- ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಎರಡು ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ.
- ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ‘ಮುಖ್ಯಮಂತ್ರಿಗಳ ಶ್ರಮ ಶಕ್ತಿ ಪುರಸ್ಕಾರ’ ಯೋಜನೆ ಜಾರಿ.
- ನೂತನ ಕಾರ್ಮಿಕ ನೀತಿ-2015 ಅನ್ನು ಜಾರಿಗೊಳಿಸಿದೆ.
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
- ಒಲಂಪಿಕ್ ಪಂದ್ಯಗಳು, ವಿಶ್ವ-ಚಾಂಪಿಯನ್ಷಿಪ್, ಏಷ್ಯನ್ ಕಾಮನ್ವೆಲ್ತ್ ಮತ್ತು ರಾಷ್ಟ್ರೀಯ ಪಂದ್ಯಗಳ ಪದಕ ವಿಜೇತರಿಗೆ ನಗದು ಬಹುಮಾನ ಹೆಚ್ಚಳ.
- ನಮ್ಮೂರ ಶಾಲೆಗಾಗಿ ನಮ್ಮ ಯುವಜನರು ಯೋಜನೆಯಡಿ ಪ್ರತಿ ಶಾಲೆಯ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡಿದೆ 335 ಯುವ ಸಂಘಗಳಿಗೆ 3.35 ಕೋಟಿ ರೂ.ಗಳ ಧನ ಸಹಾಯ ನೀಡಿಕೆ.
- ಕರ್ನಾಟಕ ರಾಜ್ಯ ಯುವನೀತಿ ಅನುಷ್ಟಾನಗೊಳಿಸಿರುವ ಸರ್ಕಾರ ಹೊಸ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಜಾರಿಗಾಗಿ 17.62 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
- ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಜುಲೈ-2013 ರಿಂದ ಜಾರಿ. ಇದುವರೆಗೂ 78.14 ಲಕ್ಷ ಮೆಟ್ರಿಕ್ ಟನ್ನಷ್ಟು ಆಹಾರ ಧಾನ್ಯ ವಿತರಣೆ. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 7341.23 ಕೋಟಿ ರೂ.ಗಳ ವೆಚ್ಚ.
- ಆಹಾರ ಧಾನ್ಯಗಳ ಜೊತೆಗೆ, ರಿಯಾತಿ ದರದಲ್ಲಿ ತಾಳೆ ಎಣ್ಣೆ ಮತ್ತು ಅಯೋಡಿನ್ಯುಕ್ತ ಉಪ್ಪು ವಿತರಣೆ.
- ಅನ್ನಭಾಗ್ಯ ಯೋಜನೆ ಎ.ಪಿ.ಎಲ್ (ಆದ್ಯತಾ ಕುಟುಂಬ) ಕಾರ್ಡುದಾರರಿಗೂ ವಿಸ್ತರಣೆ.
- ಇಂಧನ
- ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಸ್ಥಾವರಗಳ ಬಾಕಿ ಮನ್ನಕ್ಕಾಗಿ 3 ವರ್ಷಗಳಲ್ಲಿ ಸರ್ಕಾರ 320 ಕೋಟಿ ರೂ.ಗಳನ್ನು ನೀಡಿದೆ.
- ರೈತರ ನೀರಾವರಿ ಪಂಪ್ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡಲು 3 ವರ್ಷಗಳಲ್ಲಿ 19,163 ಕೋಟಿ ರೂ.ಗಳ ಸಹಾಯಧನ ನೀಡಿಕೆ.
- ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರವು ಪರಿಷ್ಕøತ ಸೌರನೀತಿ 2014-2021ನ್ನು ಜಾರಿಗೆ ತಂದಿದೆ.
- ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
- ಮೂರು ವರ್ಷಗಳಲ್ಲಿ ರಾಜ್ಯವು ಹೊಸದಾಗಿ 1884 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ.
- ಕಳೆದ ಮೂರು ವರ್ಷಗಳಲ್ಲಿ 277 ಕೋಟಿ ರೂ. ವೆಚ್ಚದಲ್ಲಿ 216 ಸೇತುವೆಗಳ ನಿರ್ಮಾಣ / ದುರಸ್ತಿ ಕಾರ್ಯ ಪೂರ್ಣ.
- ರಾಜ್ಯದಲ್ಲಿ ‘ಕಿರು ಬಂದರುಗಳ ಅಭಿವೃದ್ಧಿ ನೀತಿ-2014’ ಜಾರಿಯಾಗಿದೆ.
- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
- ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯ ಆಶಯದೊಂದಿಗೆ ಗ್ರಾಮಗಳ ವಿಕಾಸಕ್ಕೆ 21 ಅಂಶಗಳ ಸೂತ್ರವನ್ನು ಜಾರಿಗೆ ತಂದಿದೆ.
- ವಲಸೆ ತಡೆ, ಸ್ವಯಂ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಚ್ಚಿನ ಒತ್ತು.
- 21 ಅಂಶಗಳ ಕಾರ್ಯಕ್ರಮಗಳು 27,397 ಗ್ರಾಮಗಳಲ್ಲಿನ 59,532 ಜನವಸತಿ ಪ್ರದೇಶಗಳಲ್ಲಿ ಜಾರಿ.
- ವೈಯಕ್ತಿಕ ಶೌಚಾಲಯ
- 23.87 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಪೈಕಿ 20.89 ಲಕ್ಷ ಶೌಚಾಲಯಗಳ ನಿರ್ಮಾಣ. ಶೇ.87ರಷ್ಟು ಸಾಧನೆ.
- ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ದೇಶದಲ್ಲೇ ಪ್ರಥಮ.
- ಶೌಚಾಲಯ ಸಹಿತ ಸ್ನಾನದ ಮನೆಗಳನ್ನು ನಿರ್ಮಿಸುವ ‘ಗ್ರಾಮೀಣ ಗೌರವ’ ಯೋಜನೆ ಜಾರಿ.
- ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು
- ಗ್ರಾಮೀಣ ಜನರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ನೀಡಿಕೆ.
- 7802 ಶುದ್ಧಕುಡಿಯುವ ನೀರು ಘಟಕಗಳ ಸ್ಥಾಪನೆಯ ಗುರಿ ಪೈಕಿ 2320 ಘಟಕಗಳು ಪ್ರಾರಂಭ. 5482 ನೀರಿನ ಘಟಕಗಳ ಕಾಮಗಾರಿ ವಿವಿಧ ಹಂತದಲ್ಲಿದೆ.
- 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, 1421 ಜನ ವಸತಿಗಳಿಗೆ ಶುದ್ಧಕುಡಿಯುವ ನೀರು ನೀಡಿಕೆ.
- ಕಂದಾಯ ಇಲಾಖೆ
- ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಅವಿವಾಹಿತ ಮಹಿಳೆಯರಿಗೆ, ಪರಿತ್ಯಕ್ತ ಮಹಿಳೆ ಹಾಗೂ ವಿಚ್ಛೇದನ ಪಡೆದ ಮಹಿಳೆಯರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮನಸ್ವಿನಿ” ಯೋಜನೆಯಡಿ 73,008 ಮಹಿಳೆಯರಿಗೆ 60.85 ಕೋಟಿ ರೂ. ನೀಡಿಕೆ.
- 25 ವರ್ಷ ಮೇಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮೈತ್ರಿ” ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 1021 ಮಂದಿಗೆ 93 ಲಕ್ಷ ರೂ. ನೀಡಿಕೆ.
- 176 ತಾಲ್ಲೂಕು ಕಛೇರಿ ಹಾಗೂ ವಿಶೇಷ ತಾಲ್ಲೂಕುಗಳನ್ನೊಳಗೊಂಡಂತೆ ಒಟ್ಟು 203 ತಾಲ್ಲೂಕು ಕಛೇರಿಗಳಲ್ಲಿ ಪಡಸಾಲೆ ಯೋಜನೆ ಜಾರಿ.
- ಸಾಮಾಜಿಕ ಭದ್ರತಾ ಯೋಜನೆಗಳು
- ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ರಾಜ್ಯ ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದಲ್ಲಿದೆ.
- ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ 73.42 ಲಕ್ಷ ಮಂದಿಗೆ ಪ್ರಯೋಜನ. ಇದಕ್ಕಾಗಿ 3 ವರ್ಷದಲ್ಲಿ 8549 ಕೋಟಿ ರೂ. ವೆಚ್ಚ.
- ಮೂರು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ 22.21 ಲಕ್ಷಗಳಷ್ಟು ಏರಿಕೆ.
- ನಗರಾಭಿವೃದ್ಧಿ ಇಲಾಖೆ
- ರಾಜ್ಯದಲ್ಲಿ 10 ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮತ್ತು 13 ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
- ಜೆಎನ್ನರ್ಮ್ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯವು ಇಡೀ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
- ಸತತ ಎರಡನೇ ಬಾರಿ ಮೈಸೂರು ಸ್ವಚ್ಛ ನಗರ ಹಿರಿಮೆಗೆ ಪಾತ್ರ.
- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
- ರಾಜ್ಯದ ಸಮತೋಲನ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡುವ ಹೊಸ ಕೈಗಾರಿಕಾ ನೀತಿ 2014-19 ಜಾರಿ.
- ಮೂರು ವರ್ಷಗಳಲ್ಲಿ 2.74 ಲಕ್ಷ ಕೋಟಿ ರೂ.ಗಳ ಬಂಡವಾಳದ ಹೂಡಿಕೆಯೊಂದಿಗೆ 7 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಒಟ್ಟು 1443 ಯೋಜನೆಗಳಿಗೆ ಅನುಮೋದನೆ.
- “ಇನ್ವೆಸ್ಟ್ ಕರ್ನಾಟಕ-2016” ರಲ್ಲಿ 1.27 ಲಕ್ಷ ಕೋಟಿ ರೂ.ಗಳ ಪ್ರಸ್ತಾಪಿತ ಬಂಡವಾಳ ಮತ್ತು 1.69 ಲಕ್ಷ ಉದ್ಯೋಗ ಸೃಷ್ಟಿಯ ಸಾಮಥ್ರ್ಯವುಳ್ಳ 122 ಒಪ್ಪಂದಗಳಿಗೆ ಸಹಿ.
- ಸಾರಿಗೆ ಇಲಾಖೆ
- ರಾಜ್ಯದಾದ್ಯಂತ ಉತ್ತಮ ಸಾರಿಗೆ ಸೌಲಭ್ಯ ನೀಡಿಕೆಗೆ ಒತ್ತು.
- ಅತ್ಯುತ್ತಮ ನಗರ ಸಾರಿಗೆ ಸೇವೆ ನೀಡುತ್ತಿರುವ ಹಿರಿಮೆ.
- ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ನೀಡಿಕೆಗೆ ಮೊದಲ ಆದ್ಯತೆ.
- ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ
- ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371ನೆ (ಜೆ) ಪರಿಚ್ಚೇದದಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ.
- ವಿಶೇಷ ಸ್ಥಾನಮಾನದ ಅನ್ವಯ ಹೈದರಾಬಾದ್ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70ರಷ್ಟು ಸ್ಥಾನಗಳು ಸ್ಥಳೀಯರಿಗೆ ಮೀಸಲು.
- ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಗೆ ಮೂರು ವರ್ಷಗಳಲ್ಲಿ 1750 ಕೋಟಿ ರೂ. ನೀಡಿಕೆ. 1216 ಕಾಮಗಾರಿಗಳು ಪೂರ್ಣ.
- ಗೃಹ
- ರಾಜ್ಯದಲ್ಲೂ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆ.
- ಬೆಂಗಳೂರು ನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಗ್ರಹಿಸಲು ‘ಕೇಂದ್ರೀಯ ಕಮಾಂಡ್ ಸೆಂಟರ್’ ಅನ್ನು ಸ್ಥಾಪನೆಗೆ ಕ್ರಮ.
- ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಧನದ ಮೊತ್ತ 30 ಲಕ್ಷ ರೂ.ಗಳಿಗೆ ಹೆಚ್ಚಳ.
- ಪೋಲಿಸರ ವೇತನ ಹೆಚ್ಚಳಕ್ಕೆ ಕ್ರಮ.
- ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ನೇಮಕಕ್ಕೆ ಕ್ರಮ.
Post Courtesy: Krishnamurthy Srinath




