kavisamaya

ಕವಿ ಸಮಯ

ರಕ್ತ ಸಂಬಂಧಿ, ಹೃದಯ ಸಂಬಂಧಿ

ರಕ್ತ ಸಂಬಂಧಿ, ಹೃದಯ ಸಂಬಂಧಿ ಕಾಯಿಲೆ ಬಂದು ಹಾಸಿಗೆ ಹಿಡಿದಾಗ ಕೇವಲ ರಕ್ತ ಸಂಬಂಧಿಗಳಿದ್ದರೆ ಸಾಲದು, ಪ್ರೀತಿಯಿಂದ ಆರೈಕೆ ಮಾಡುವ ಹೃದಯ ಸಂಬಂಧಿಗಳು ಬೇಕು. ಎಷ್ಟು ಜನ

ಮುಂದೆ ಓದಿ »
ಕವಿ ಸಮಯ

ಅಹಿಂಸೆಯ ಹಿಂಸಾವಾದ

ಅಹಿಂಸೆಯ ಹಿಂಸಾವಾದ ಕೂಲಿಗಳ್ಳತನವನ್ನುಶಾಸನಮಾಡೀರೊಟ್ಟಿಗಳ್ಳತನವನ್ನುಅಪರಾಧವೆನ್ನುವುದುಹಿಂಸಾವಾದ… ಅಕ್ಷರವನ್ನು ಅಟ್ಟದಲ್ಲಿಬಚ್ಚಿಟ್ಟುಏರುವ ಏಣಿಯನ್ನುಕಸಿವುದುಹಿಂಸಾವಾದ… ಹಾತ್ರಸ್ ಗಳ ಕೀಚಕರನ್ನುಮನುವಾದದ ಗಡಿಯೋಧರೆಂದುಸನ್ಮಾನಿಸುವುದುಹಿಂಸಾವಾದ… ಬಗ್ಗಲೊಲ್ಲದ ಕೇರಿಗೆಬೆಂಕಿಯಿಕ್ಕುವ ಊರಿನಅಹಿಂಸಾ ಬೋಧನೆಹಿಂಸಾವಾದ… ಮಂದಿರಕೆ ನಂಬಿಕೆಸಾಕೆನ್ನುವ ನ್ಯಾಯಾಸ್ಥಾನಹಿಜಾಬಿಗೆ, ನಮಾಜಿಗೆಪೈಗಂಬರನ ಪುರಾವೆ ಕೇಳುವುದುಹಿಂಸಾವಾದ…

ಮುಂದೆ ಓದಿ »
ಕವಿ ಸಮಯ

ಮುಜಾಫರ್ ಅಸಾದಿ

ಮುಜಾಫರ್ ಅಸಾದಿ ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ ಬಿತ್ತರಎಲ್ಲವೂ ಪದಪುಂಜಗಳ

ಮುಂದೆ ಓದಿ »
ಕವಿ ಸಮಯ

ಒಂದಷ್ಟು ಕರುಣಿ ಇರಲಿ

ಒಂದಷ್ಟು ಕರುಣಿ ಇರಲಿ ಎಲ್ಲ ದೇಹಗಳಿಗೆ ಜೀವ ಕೊಡುವವನು ನೀನೆಎಲ್ಲಾ ದೇಹಗಳ ಜೀವ ಕಸಿದುಕೊಳ್ಳುವವನು ನೀನೆಇರಲಿ ಒಂದಷ್ಟು ಕರುಣೆಕುಣಿದು ಕುಪ್ಪಳಿಸುವ ಪುಟ್ಟ ಕಂದಮ್ಮಗಳ ವಿಚಾರದಲ್ಲಿಇರಲಿ ಕರುಣೆಇನ್ನೂ ಬಾಳಿ

ಮುಂದೆ ಓದಿ »
ಕವಿ ಸಮಯ

ಕಾಳ್ಗಿಚ್ಚಿನಿಂದ ಮನೆದೀಪ ಬೆಳಗುವುದೇ?

ಮುಸ್ಸಂಜೆಯ ಮಬ್ಬಗತ್ತಲನ್ನುಮುಂಜಾವಿನಮುಂಬೆಳಕೆಂದುಭ್ರಮಿಸಬಹುದೇ? ಸಾವಿಗೆ ಮುಂಚಿನಸುಟ್ಟ ನೋವಿನಅರಿವಳಿಕೆಯನ್ನು ಆರೈಕೆಯೆಂದುಭ್ರಮಿಸಬಹುದೇ? ಪೂರ್ಣಾಂಕಗಳುಶೂನ್ಯದೊಡನೆಸೆಣಸಿಗಳಿಸುವಸೊನ್ನೆಗಳನ್ನುಪರಿಹಾರವೆನ್ನಬಹುದೇ? ಸರಿಯುತ್ತಿರುವನೆಲದೊಳಗೆಕುಸಿಯುತ್ತಿರುವಮರಕುದುರೆಯಪತನವನ್ನುನಾಗಾಲೋಟವೆಂದುಬಣ್ಣಿಸಬಹುದೇ? ತೂತುಲೋಟದೊಳಗೆತುಂಬಿಟ್ಟ ನೀರು ಬಾಯಾರಿದಾಗದಕ್ಕಬಹುದೇ? -ಶಿವಸುಂದರ್, ಹಿರಿಯ ಕವಿಗಳು

ಮುಂದೆ ಓದಿ »
ಕವಿ ಸಮಯ

ಮರೆಯಬಾರದು, ಮರೆತು ಮೋಸಹೋಗಬಾರದು

ಮರೆಯಬಾರದು, ಮರೆತು ಮೋಸಹೋಗಬಾರದು ಮರೆಯುವುದಿಲ್ಲದ್ರೋಹವೆ,ಯಾವೊಂದನ್ನೂ ಮರೆಯುವುದಿಲ್ಲ .. ವರ್ಷಗಳ ಕೆಳಗೆಫೇಕುರಾಜನ ಫೋಸು ತೀಟೆಗೆ .. ಗಂಗೆತುಂಗೆಗಳಲ್ಲಿಜೀವಜಲದ ಬದಲುಹೆಣಗಳು ಹರಿದದ್ದುಮರೆಯಬಹುದೇ? ಚಿತೆಯ ಬೆಂಕಿಯಲ್ಲಿ ಕೊಲೆಗಾರಹೊಸ ದಿರಿಸುಹುಡುಕುತ್ತಿದ್ದದ್ದುಮರೆಯಬಹುದೇ? ಸ್ಮಶಾನದಲ್ಲಿರಲಿದಫ್ತರಿನಲ್ಲೂಜಾಗ  ಕೊಡದನಾಯಕನಿಗೆ.. ಜೀವರಕ್ಷಕ

ಮುಂದೆ ಓದಿ »