ವಿಜಯೇಂದ್ರ ಲಂಚ ಆಮಿಷ ಕುರಿತು ಸಾಕ್ಷಿ ಬಿಡುಗಡೆ ಮಾಡಿದ ಕೆಪಿಸಿಸಿ

1 year ago

ವಕ್ಫ್ ವರದಿಯನ್ನು ಮುಚ್ಚಿಹಾಕಲು, ಹಗರಣದ ಬಗ್ಗೆ ಮೌನವಾಗಿರಲು ಅಂದಿನ ಸಿಎಂ ಯಡಿಯೂರಪ್ಪ ಅವರ ಪುತ್ರ Vijayendra Yediyurappa ಆಮಿಷ ಒಡ್ಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ದೇ ಅನ್ವರ್ ಮಣಿಪ್ಪಾಡಿಯವರು.

ವಕ್ಫ್ ಆಸ್ತಿ ಕಬಳಿಕೆ ವಿಚಾರದಲ್ಲಿ ವಿಜಯೇಂದ್ರ ಅವರ ಆಮಿಷದ ಬಗ್ಗೆ ಪ್ರಧಾನಿ Narendra Modi ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದೂ ಅವರು ಹೇಳಿದ್ದರು.

ಈಗ ಏಕಾಏಕಿ ಅವರು ಮಾತು ಬದಲಿಸುವ ಹಿಂದೆ ಯಾವ ಒತ್ತಡ ಕೆಲಸ ಮಾಡುತ್ತಿದೆ? ವಿಜಯೇಂದ್ರ ಹಾಗೂ ಭೂಕಬಳಿಕೆ ಹಗರಣದ ಇತರೆ ಪಾಲುದಾರರು ಇದರ ಹಿಂದಿದ್ದಾರಾ? ಮಣಿಪ್ಪಾಡಿ ಅವರ ಪತ್ರದ ಬಗ್ಗೆ ಮೌನ ವಹಿಸಿ ವಕ್ಫ್ ಆಸ್ತಿ ಕಬಳಿಕೆಗೆ ಪರೋಕ್ಷ ಬೆಂಬಲ ನೀಡಿದ್ದ ಪ್ರಧಾನಿ ಮೋದಿ ಹಾಗೂ ಕೇಂದ್ರದ ಬಿಜೆಪಿ ನಾಯಕರ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ?

– ಕೆಪಿಸಿಸಿ

https://www.facebook.com/share/p/1BEdSDyrR8

Leave a Reply