ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ರಕ್ಷಣಾ ಸಮಾವೇಶ

4 years ago

ವಿಜಯನಗರ: ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ವಿಜಯನಗರ ಜಿಲ್ಲೆ ವತಿಯಿಂದ ದಿನಾಂಕ 6 ಮಾರ್ಚ್ 2022ರಂದು ಬೆಳಿಗ್ಗೆ 10.30ಕ್ಕೆ ವೆಂಕಟೇಶ್ವರ ಕಲ್ಯಾಣ ಮಂಟಪ, ಹೊಸಪೇಟೆಯಲ್ಲಿ ಸಂವಿಧಾನ ರಕ್ಷಣಾ ಸಮಾವೇಶವನ್ನು ಆಯೋಜಿಸಲಾಗಿದೆ.

ಉದ್ಘಾಟನೆ: ಶ್ರೀ ಮ.ನಿ.ಪ್ರ ಗುರುಮಹಾಂತ ಸ್ವಾಮಿಗಳು, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ, ಇಲಕಲ್

ಅಧ್ಯಕ್ಷತೆ: ಸತೀಶ ಜಾರಕಿಹೊಳಿ, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಮತ್ತು ಸಂಸ್ಥಾಪಕರು, ಮಾನವ ಬಂಧುತ್ವ ವೇದಿಕೆ

ಮುಖ್ಯ ಅತಿಥಿಗಳು: ಕುಂ.ವೀರಭದ್ರಪ್ಪ, ಖ್ಯಾತ ಸಾಹಿತಿಗಳು, ಕೊಟ್ಟೂರು

ಎ. ಅನೀಷ್ ಪಾಷ, ಮುಖಂಡರು, ಮುಸ್ಲಿಂ ಚಿಂತಕರ ಚಾವಡಿ-ಕರ್ನಾಟಕ ದಾವಣಗೆರೆ

ಉಪಸ್ಥಿತಿ: ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರಾಧ್ಯಾಪಕರು, ಕನ್ನಡ ವಿಶ್ವ ವಿಶ್ವವಿದ್ಯಾಲಯ, ಹಂಪಿ

ಪ್ರಸ್ತಾವನೆ: ಅನಂತ ನಾಯ್ಕ, ಖ್ಯಾತ ನ್ಯಾಯವಾದಿಗಳು, ಹೈಕೋರ್ಟ್, ಬೆಂಗಳೂರು

ಸ್ವಾಗತ: ಸೋಮಶೇಖರ ಬಣ್ಣದಮನೆ, ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ವಿಧಾನಸಭಾ ಕ್ಷೇತ್ರ

ನಿರ್ವಹಣೆ: ಇರ್ಫಾನ್ ಮುದಗಲ್, ವಿಭಾಗೀಯ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ವಿಭಾಗ

ವಂದನಾರ್ಪಣೆ: ಟಿ.ಮಂಜುನಾಥ, ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ, ವಿಜಯನಗರ ಜಿಲ್ಲೆ

ಸಂವಿಧಾನ ರಕ್ಷಣೆಯ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾವೆಲ್ಲರೂ ಸಂವಿಧಾನ ಮತ್ತು ಅದರ ಆಶಯಗಳ ಸಾಕಾರಕ್ಕಾಗಿ ಒಂದಾಗಿ ಎದೆ ಎತ್ತಿ ನಿಲ್ಲೋಣ. ಬನ್ನಿ ಭಾಗವಹಿಸಿ, ಸಮಾನ ಮನಸ್ಕರನ್ನು ಕರೆತನ್ನಿ…

Leave a Reply