ಬಿಜೆಪಿಗೂ ಹಗರಣಗಳ ರೂವಾರಿಗಳಿಗೂ ಬಿಡಿಸಲಾಗದ ಚಡ್ಡಿದೋಸ್ತಿ!: ಕೆಪಿಸಿಸಿ

2 years ago

ಬೆಂಗಳೂರು: PSI ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಿಜೆಪಿಯ ಪದಾಧಿಕಾರಿಯಾಗಿದ್ದರೂ ನಮಗೂ ಆಕೆಗೂ ಸಂಬಂಧವಿಲ್ಲ ಎಂದು ನಿರಾಕರಿಸಿತ್ತು ಬಿಜೆಪಿ. Araga Jnanendra ಅವರು ಆಕೆಯ ಮನೆಯಲ್ಲಿ ಭೋಜನ ಮಾಡುವಷ್ಟು ಆಪ್ತರಾಗಿದ್ದರೂ ಸಹ ಆಕೆಯೊಂದಿಗಿನ ಬಾಂಧವ್ಯವನ್ನು ನಿರಾಕರಿಸಿದ್ದರು ಎಂದು ಕೆಪಿಸಿಸಿ ಹೇಳಿದೆ.

ಒಂದು ದೊಡ್ಡ ಹಗರಣದ ಆರೋಪಿಯನ್ನು ಇನ್ನೂ ಪಕ್ಷದಲ್ಲಿ ಉಪಿಸಿಕೊಂಡಿರುವ ಬಿಜೆಪಿಗೆ ನಾಚಿಕೆ ಎಂಬ ಪದದ ಅರ್ಥವೇ ತಿಳಿದಂತಿಲ್ಲ ಎಂದಿದೆ.

ಬಿಜೆಪಿಯ ಅಭ್ಯರ್ಥಿ ಉಮೇಶ್ ಜಾಧವ್ ದಿವ್ಯಾ ಹಾಗರಗಿ ಹಾಗೂ ಆರ್.ಡಿ ಪಾಟೀಲ್ ಇಬ್ಬರೊಂದಿಗೂ ನಿಕಟ ಬಾಂಧವ್ಯ ಹೊಂದಿರುವುದಕ್ಕೆ BJP Karnataka ಉತ್ತರವೇನು? ಎಂದು ಪ್ರಶ್ನಿಸಿದೆ.

Leave a Reply