ಪುನೀತ ಅಕ್ಷರ ನಮನ ಕವನ ಸಂಕಲನಕ್ಕೆ ಕವಿತೆಗಳ ಆಹ್ವಾನ

4 years ago

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರತಿಷ್ಠಿತ ರಂಗ ವಾಹಿನಿ(ರಿ) ಸಂಸ್ಥೆಯು ಚಾಮರಾಜನಗರ ಜಿಲ್ಲೆಯ ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ನೆನಪಿನಲ್ಲಿ ಪುನೀತ – ಅಕ್ಷರ ನಮನ ಎಂಬ ಕವನ ಸಂಕಲನವೊಂದನ್ನು ಹೊರತರಲು ನಿರ್ಧರಿಸಿದೆ.

ಇದು ರಾಜ್ಯಮಟ್ಟದ್ದಾಗಿದ್ದು, ಯಾವುದೇ ಶುಲ್ಕವಿಲ್ಲದೆ ಆಸಕ್ತರು ಪುನೀತ್ ರಾಜಕುಮಾರ್ ಕುರಿತು 20 ಸಾಲುಗಳ ಮಿತಿಯಲ್ಲಿ ಕವಿತೆಯನ್ನು ಬರೆದು ಅಂಚೆ ಮೂಲಕ ದಿನಾಂಕ 30.1.2022ರ ಒಳಗಾಗಿ ಕಳಿಸಬಹುದು.

ವಿಳಾಸ: ಸಿ.ಎಂ.ನರಸಿಂಹಮೂರ್ತಿ, ಅಧ್ಯಕ್ಷರು, ರಂಗ ವಾಹಿನಿ(ರಿ) 10ನೇ ಕ್ರಾಸ್, ಕೋರ್ಟ್ ಎದುರು, ಚಾಮರಾಜನಗರ- 571313   ಅಥವಾ ಇ ಮೇಲ್  cmn.murthy@gmail.com

ಹೆಚ್ಚಿನ ವಿವರಗಳಿಗೆ ಸಂಪರ್ಕ ಸಂಖ್ಯೆ:  9916115263

Leave a Reply