
ಕವಿ ಸಮಯ
ಮಹಾರಾಜನನ್ನು ಹುಡುಕಿಕೊಡಿ
ಮಹಾರಾಜನನ್ನು ಹುಡುಕಿಕೊಡಿ ನಮ್ಮ ಮಹಾರಾಜ ಕಾಣೆಯಾಗಿದ್ದಾನೆ ಹುಡುಕಿಕೊಡಿಹಸಿವು, ರೋಗಗಳ ಕೂಪದಲ್ಲಿಕನಲುತ್ತಿರುವ ನನ್ನವರಉಸಿರ ಬಿಸಿ ಹಬೆ ಆ ರಾಜನಿಗೆಇನ್ನೂ ತಾಕಿಲ್ಲವಂತೆಬಹುಶಃ ನವಿಲಿಗೆ ನಾಟ್ಯ ಕಲಿಸುವ ಭರದಲ್ಲಿನನ್ನ ಭಾರತವನ್ನು ಮರೆತಿರಬಹುದುನೀವಾದರೂ

ಮಹಾರಾಜನನ್ನು ಹುಡುಕಿಕೊಡಿ ನಮ್ಮ ಮಹಾರಾಜ ಕಾಣೆಯಾಗಿದ್ದಾನೆ ಹುಡುಕಿಕೊಡಿಹಸಿವು, ರೋಗಗಳ ಕೂಪದಲ್ಲಿಕನಲುತ್ತಿರುವ ನನ್ನವರಉಸಿರ ಬಿಸಿ ಹಬೆ ಆ ರಾಜನಿಗೆಇನ್ನೂ ತಾಕಿಲ್ಲವಂತೆಬಹುಶಃ ನವಿಲಿಗೆ ನಾಟ್ಯ ಕಲಿಸುವ ಭರದಲ್ಲಿನನ್ನ ಭಾರತವನ್ನು ಮರೆತಿರಬಹುದುನೀವಾದರೂ

ಬೆಂಗಳೂರು: ಯಾರು ಮಹಾರಾಜ,ಈಗ ರಾಜ, ಮಹಾರಾಜ ಯಾರೂ ಇಲ್ಲ. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ ಎಂದು ಸಂಸದ ಪ್ರತಾಪ ಸಿಂಹ